ವಿಶಿಷ್ಟ ದಾಖಲೆಯ ಜನಪದ ಕಲಾವಿದ ಗವಿಸಿದ್ಧಯ್ಯ ಹಳ್ಳಿಕೇರಿಮಠ ಗೌರವ ಸನ್ಮಾನ
ಲೋಕದರ್ಶನ ವರದಿ
ಗದಗ 10: ಶಿಕ್ಷಣ ಸಂಸ್ಥೆಗಳ ಮೂಲಕ ಕೂಗು ಉಪನ್ಯಾಸಗಳನ್ನು ನೀಡುವದರೊಂದಿಗೆ ಕನ್ನಡ ನಾಡು,ನುಡಿ ಹೋರಾಟಗಳಲ್ಲಿ ಸಕ್ರೀಯವಾಗಿ ಪಾಲ್ಗೊಳುತ್ತಾ ಕರ್ನಾಟಕ ಸಾಧಕರ ಪುಸ್ತಕಕ್ಕೆ ವಿಶಿಷ್ಟ ವಿವಿಧ ಕ್ಷೇತ್ರಗಳ ಮೂಲಕ ಸಾಧನೆಯನ್ನು ಮಾಡಿ ಸಂಸ್ಕೃತಿಕ ದಾಖಲೆ ನಿಮರ್ಿಸಿದ ಮಾಡಿದ ಮುಂಡರಗಿ ತಾಲೂಕಿನ ಜಂತ್ಲಿ ಶಿರೂರು ಗ್ರಾಮದ ಖ್ಯಾತ ಜನಪದ ಕಲಾವಿದ ಗವಿಸಿದ್ಧಯ್ಯ ಹಳ್ಳಿಕೇರಿಮಠ ಅವರನ್ನು ಚಿಕ್ಕನರ್ತಿ ಗ್ರಾಮದ ರೆಡ್ ಸ್ಟಾರ್ ಯುವಕ ಮಂಡಳಿಯವರು ಗಜಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕೂಗು ಧ್ವನಿ ಪ್ರತಿಧ್ವನಿ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ನೀಡಿದರು. ದಿವ್ಯ ಸಾನಿಧ್ಯವನ್ನು ಚಿಕ್ಕನತರ್ಿಯ ಪೂಜ್ಯ ಜಗದೇವಯ್ಯ ಹಿರೇಮಠ ಅವರು ವಹಿಸಿದ್ದರು.
ಶಾಂತಮ್ಮ ನೇಕಾರ, ಅಪ್ಪುಸ್ವಾಮಿ ಸೋಮರಡ್ಡಿ, ಬಸವರಡ್ಡಿ ಶಾಮನೂರ, ಮಾದೇವಪ್ಪ ಕಾಮಶೆಟ್ಟಿ, ಮುದಕ್ಕಣ್ಣ ತಡಸದ, ಹನಮಪ್ಪ ರೊಟ್ಟಿಗವಾಡ, ಬಸವನೆಪ್ಪ ಮಾಯಮ್ಮನವರ, ಉಡಚಪ್ಪಾ ಶಾನವಾಡೆ, ಬಿ.ಎಮ್.ಪಾಟೀಲ, ವಿನಾಯಕ ಚೌರಡ್ಡಿ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 