ಇಂಡೋನೇಶಿಯಾ ಚಾಂಪಿಯನ್ಶಿಪ್ನಲ್ಲಿ ಪ್ರಥಮ ಸ್ಥಾನ
ಲೋಕದರ್ಶನ ವರದಿ
ಸಂಬರಗಿ 12: ನೇಪಾಳದಲ್ಲಿ ಅಂತರಾಷ್ಟ್ರೀಯ ಮಟ್ಟದ ಕಬ್ಬಡಿ ಕ್ರೀಡಾಕುಟ್ಟದ "ಇಂಡೋನೇಶಿಯಾ ಚಾಂಪಿಯನ್ಶಿಪದಲ್ಲಿ ಮಂಗಸೂಳಿ ಗ್ರಾಮದ ಪ್ರತೀಕ ಇನಾಮದಾರ, ಸಚೀನ ಪಾಟೀಲ, ವೈಭವ ಪಾಟೀಲ, ಮಹೇಶ ಮಾಳಿ, ಒಂಕಾರ ನರೋಟೆ ಇವರು ಪ್ರಥಮ ಸ್ಥಾನ ಪಡೆದು ಗ್ರಾಮಕ್ಕೆ ಕೀತರ್ಿ ತಂದಿದ್ದಾರೆ.
2019 ಗೋವಾದಲ್ಲಿ ನಡೆದ ಕ್ರೀಡಾ ಸ್ಪದರ್ೆಯಲ್ಲಿ ಕೋಲ್ಹಾಪೂರ ಆಕ್ಯಾಡೇಮಿ ಮಶಿನ ಸಂಘದ ವತಿಯಿಂದ ಗೋವಾ ಹರಿಯಾನಾ ಮಹಾರಾಷ್ಟ್ರ ರಾಜ್ಯದ ಕಬ್ಬಡಿ ಸಂಘಗಳು ಸೋಲಸಿ ಅಂತರರಾಷ್ಟ್ರೀಯ ಮಟ್ಟದ ನೆಪಾಳದಲ್ಲಿ ನಡೆತ್ತಿರುವ ಕಬ್ಬಡಿ ಕ್ರೀಡಾ ಸ್ಪಧರ್ೇಯಲ್ಲಿ ಭಾಗಿಯಾಗಿ ಪ್ರಥಮ ಸ್ಥಾನ ಪಡೆದರು.
ಮಂಗಸೂಳಿ ಗ್ರಾಮದಲ್ಲಿ ಆಗಮನ ಆದನಂತರ ಗ್ರಾಮದ ಪ್ರಮೂಖ ಬೀದಿಯಲ್ಲಿ ಮೇರವುನಗಿ ಮುಖಾಂತರ ಸ್ವಾಗತ ಮಾಡಿದ್ದರು.
ಈ ವೇಳೆ ಮಂಗಸೂಳಿ ಗ್ರಾಮ ಪಂಚಾಯತ ಅಧ್ಯಕ್ಷರು ಅಮರ ಪಾಟೀಲ, ಬಾಬಾಸಾಬ ಪಾಟೀಲ, ಭರತ ಮಾಳಿ, ಧೋಂಡಿರಾಮ ವಾಘಮೋಡೆ, ರವೀಂದ್ರ ಮಾಳಿ ಸೇರಿದಂತಾ ಗ್ರಾಮದ ಗನ್ಯರಿಂದ ಸತ್ಕರಸಲಾಯಿತು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 