ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ : ಅಭಿಜ್ಞಾ ದೈವಜ್ಞ
First place in essay competition: Abhijna Daivagna
ಶಿಗ್ಗಾವಿ 08 : ಪಟ್ಟಣದ ಚೆನ್ನಪ್ಪ ಕುನ್ನೂರ ಮಹಾವಿದ್ಯಾಲಯದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜೀವನ ಮತ್ತು ಕೊಡುಗೆಗಳು ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಕುಮಾರಿ ಅಭಿಜ್ಞಾ ಸುಧಾಕರ ದೈವಜ್ಞ ಪ್ರಥಮ ಸ್ಥಾನ ಪಡೆದು 4 ಸಾವಿರ ರೂಪಾಯಿಗಳ ಬಹುಮಾನ ಗಳಿಸಿ, ಶಿಗ್ಗಾವಿ ಏಕಲವ್ಯ ಇಂಟರ್ ನ್ಯಾಷನಲ್ ಸ್ಕೂಲ್ ಹಾಗೂ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ ಅವರಿಗೆ ಪ್ರಾಚಾರ್ಯ ಡಾ.ಎಸ್.ಹೆಚ್.ಹಾವೇರಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಇಓ ಮಂಜುನಾಥ ಸಾಳೊಂಕೆ, ಬಿ.ಇ.ಓ ಎಂ.ಬಿ.ಅಂಬಿಗೇರ, ಪ್ರಾಚಾರ್ಯ ದ್ಯಾಮನಕೊಪ್ಪ , ಬಿ.ಆರ್.ಸಿ.ಸಿ ಓ ಗೀತಾಂಜಲಿ ತೆಪ್ಪದ, ಇಸಿಓ ಪ್ರೌಡ ಬಸಯ್ಯ ಹಿರೇಮಠ, ಬಿ.ಆರ್.ಪಿ ಪ್ರೌಡ ಶ್ರೀನಿವಾಸ.ಬಿ,ಇಸಿಓ ಪ್ರಾಥಮಿಕ ಉಮೇಶ.ಎಸ್.ಆರ್, ಇಸಿಓ ಪ್ರೌಡ ಉರ್ದು ಅಬ್ದುಲ್ ಖಾದರ್ ಕಡೇಮನಿ, ಬಿ.ಆರ್.ಸಿ. ಪ್ರೌಡ ಸೈಯದ್ ಮುಲ್ಲಾ, ಹೈಸ್ಕೂಲ್ ಪ್ರಾಚಾರ್ಯಎಂ.ಬಿ,ಅರಗೋಳ,ಸೇರಿದಂತೆ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 