ಅನ್ಯಾಯದ ವಿರುದ್ಧ ಹೋರಾಡಿ ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ .ಸಂಚಾಲಕ ಗುಂಡಪ್ಪ
Fight against injustice and work to provide justice to the common people. Convener Gundappa
ಕಂಪ್ಲಿ 20: ಪಟ್ಟಣದ ಅತಿಥಿ ಗೃಹದಲ್ಲಿ ಸೋಮವಾರ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ)ಯ ತಾಲೂಕು ಸಂಚಾಲಕ ಹೆಚ್.ಗುಂಡಪ್ಪ ನೇತೃತ್ವದಲ್ಲಿ ಹಾಗೂ ತಾಲೂಕು ಸಂಘಟನಾ ಸಂಚಾಲಕ ಹೆಚ್.ಮರಿಯಪ್ಪ ಅವರ ಸಮ್ಮುಖದಲ್ಲಿ ಸಂಘಟನೆ ಸಭೆ ನಡೆಯಿತು ನಂತರ ತಾಲೂಕು ಸಂಚಾಲಕ ಹೆಚ್.ಗುಂಡಪ್ಪ ಮಾತನಾಡಿ ಸಂಘಟನೆ ಬಲಪಡಿಸುವುದರ ಜೊತೆಗೆ ಕ್ರೀಯಾಶೀಲರಾಗಿ ಸರ್ಕಾರದ ಯೊಜನೆಗಳನ್ನು ಬಡವರಿಗೆ ತಲುಪಿಸಲು ಮುಂದಾಗಬೇಕು ಅನ್ಯಾಯದ ವಿರುದ್ಧ ಹೋರಾಟ ಮೂಲಕ ತಡೆಗಟ್ಟಲು ಸಾಧ್ಯ.ಎಂದರು ಕಣಿವಿತಿಮ್ಮಾಲಾಪುರ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಕಣಿವಿ ತಿಮ್ಮಾಲಪುರ ಗ್ರಾಮ ಘಟಕದ ಸಂಚಾಲಕರಾಗಿ ಹೆಚ್ ಅಂಜಿನೇಯ್ಯ ಸಂಘಟನಾ ಸಂಚಾಲಕರಾಗಿ ಹೆಚ್.ತಾಯಪ್ಪ ಶೇಖರಿ ವಿರೇಶ ಹನುಮಂತ ಖಜಾಂಚಿಯಾಗಿ ಹೆಚ್.ಮಾರೇಶ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪರಶುರಾಮ, ಶ್ರೀಧರ ಕೆಂಚಪ್ಪ ಅಂಜಿನಿ ಪರಶುರಾಮ ರೇಣುಕಪ್ಪ ಹಿರಿಯ ಸಲಹೆಗಾರರಾಗಿ ಬೆಟ್ಟಪ್ಪ ಬಸವರಾಜ ಹುಲೇಶ ಬಿ ಭೀಮ ಮಂಜು ಸೋಮ ಸದಸ್ಯರಾದ ನಿಂಗಪ್ಪ ಪುರಷೋತ್ತಮ ರಮೇಶ ಅಭಿ ರುದ್ರ ಸಂತೋಷ ಕರಿಬಸವ ಅಜ್ಜಪ್ಪ ಕುಮಾರಿ ಗಾಳೇಪ್ಪ ಪಕೀರ್ಪ ಹನುಮಂತಪ್ಪ ಆಯ್ಕೆಗೊಂಡರು. ನಂತರ ನೂತನ ಪದಾಧಿಕಾರಿಗಳಿಗೆ ಮಾಲಾರೆ್ಣಯೊಂದಿಗೆ ಗೌರವಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರಾಮಲಿಸ್ವಾಮಿ ಗೋಪಾಲ ಬಸವರಾಜ ಬಸವರಾಜ ಬೆಟ್ಟಪ್ಪ ಬಳ್ಳಾರಿ ಹುಲಿಗೇಶ ಬಸವರಾಜ ಸೇರಿದಂತೆ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 