ಸೈಕ್ಲಿಂಗ್ ಪಟುಗಳಿಗೆ ಸನ್ಮಾನ
Felicitation to cycling champions
ರಾಯಬಾಗ 24: ಬಸವ ಸಂಸ್ಕೃತಿ ಅಭಿಯಾನ ಮತ್ತು ಪರಿಸರ ಜಾಗೃತಿಗಾಗಿ ರಾಯಬಾಗದಿಂದ ಮೈಸೂರುವರೆಗೆ 18 ಜಿಲ್ಲೆಗಳನ್ನು ಸೆ.1 ರಿಂದ 15 ವರೆಗೆ1800 ಕಿ.ಮೀ. ಸೈಕಲ್ ಮೇಲೆ ಕ್ರಮಿಸಿ ಯಶಸ್ವಿಯಾಗಿ ಹೋಗಿ ಬಂದ ರಾಯಬಾಗ ಸೈಕ್ಲಿಂಗ್ ಸಂಸ್ಥಾಪಕ ಹನುಮಂತ ಟಕ್ಕನ್ನವರ ಮತ್ತು ಶಂಕರ ಕೊಡತೆ ಅವರನ್ನು ಭಾನುವಾರ ಸತ್ಕರಿಸಲಾಯಿತು.
ದಂತ ವೈದ್ಯ ಅಪ್ಪಾಸಾಹೇಬ ಹೆಗಡೆ, ವಕೀಲ ಮಹಾದೇವ ಪಾಟೀಲ, ರಾಜು ಅಳಾಜ, ಪ್ರೊ.ಸಂಜೀವ ಟಿಳೆ, ಪ್ರೊ.ಸಾಗರ ಸಿತ್ರೆ, ಮಹಾದೇವ ಧರ್ಮಟ್ಟಿ, ಪ್ರವೀಣ ಬಂಡಗರ, ರಾಜು ನಿಂಬಾಳ್ಕರ, ರಿತೇಶ ಹೊಸಮನಿ, ಸಮರ್ಥ ಕಾಡಾಪುರೆ ಮತ್ತು ರಾಯಬಾಗ ಸೈಕಲ್ ಕ್ಲಬ್ ಸದಸ್ಯರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 