ಸೈಕ್ಲಿಂಗ್ ಪಟುಗಳಿಗೆ ಸನ್ಮಾನ
Felicitation to cycling champions
ರಾಯಬಾಗ 24: ಬಸವ ಸಂಸ್ಕೃತಿ ಅಭಿಯಾನ ಮತ್ತು ಪರಿಸರ ಜಾಗೃತಿಗಾಗಿ ರಾಯಬಾಗದಿಂದ ಮೈಸೂರುವರೆಗೆ 18 ಜಿಲ್ಲೆಗಳನ್ನು ಸೆ.1 ರಿಂದ 15 ವರೆಗೆ1800 ಕಿ.ಮೀ. ಸೈಕಲ್ ಮೇಲೆ ಕ್ರಮಿಸಿ ಯಶಸ್ವಿಯಾಗಿ ಹೋಗಿ ಬಂದ ರಾಯಬಾಗ ಸೈಕ್ಲಿಂಗ್ ಸಂಸ್ಥಾಪಕ ಹನುಮಂತ ಟಕ್ಕನ್ನವರ ಮತ್ತು ಶಂಕರ ಕೊಡತೆ ಅವರನ್ನು ಭಾನುವಾರ ಸತ್ಕರಿಸಲಾಯಿತು.
ದಂತ ವೈದ್ಯ ಅಪ್ಪಾಸಾಹೇಬ ಹೆಗಡೆ, ವಕೀಲ ಮಹಾದೇವ ಪಾಟೀಲ, ರಾಜು ಅಳಾಜ, ಪ್ರೊ.ಸಂಜೀವ ಟಿಳೆ, ಪ್ರೊ.ಸಾಗರ ಸಿತ್ರೆ, ಮಹಾದೇವ ಧರ್ಮಟ್ಟಿ, ಪ್ರವೀಣ ಬಂಡಗರ, ರಾಜು ನಿಂಬಾಳ್ಕರ, ರಿತೇಶ ಹೊಸಮನಿ, ಸಮರ್ಥ ಕಾಡಾಪುರೆ ಮತ್ತು ರಾಯಬಾಗ ಸೈಕಲ್ ಕ್ಲಬ್ ಸದಸ್ಯರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 