ಕೃಷಿ ಪಂಡಿತ ಪ್ರಶಸ್ತಿ ವಿಜೇತ ಶಂಕರಗೌಡ ಪಾಟೀಲಗೆ ಸನ್ಮಾನ

ಕೃಷಿ ಪಂಡಿತ ಪ್ರಶಸ್ತಿ ವಿಜೇತ ಶಂಕರಗೌಡ ಪಾಟೀಲಗೆ  ಸನ್ಮಾನ Felicitation to Shankar Gowda Patil, winner of Krishi Pandit award

ಬ್ಯಾಡಗಿ 16 : ಕೃಷಿ ಪಂಡಿತ ಪ್ರಶಸ್ತಿಗೆ ವಿಜಯತರರಾದ ಪ್ರಗತಿ ಪರ ರೈತ ಶಂಕರಗೌಡ ಪಾಟೀಲ ಇವರಿಗೆ ಬುಡಪನಹಳ್ಳಿ ಗ್ರಾಮದಲ್ಲಿ ಪಂಚಮಶಾಲಿ ಸಮಾಜದ ಹಿರಿಯ ಗಣ್ಯರು ಸನ್ಮಾನಿಸಿದರು.