ರಾಜಶೇಖರ ಹಿರೇಮಠ, ಸಂಜಯ ಹಿರೇಮಠಗೆ ಸನ್ಮಾನ
Felicitation to Rajashekar Hiremath, Sanjay Hiremath
ರಾಯಬಾಗ 20: 2024-25ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು 208 ಟ್ರ್ಯಾಕ್ಟರ್ಗಳನ್ನು ಮಾರಾಟ ಮಾಡಿ ದಕ್ಷಿಣ ಭಾರತದಲ್ಲಿ ನಂ.1 ಡೀಲರ್ಶೀಪ್ ಪುರಸ್ಕಾರ ಪಡೆದ ಪಟ್ಟಣದ ಹಿರೇಮಠ ಟ್ರ್ಯಾಕ್ಟರ್ಸ ಮಾಲೀಕರಾದ ರಾಜಶೇಖರ ಹಿರೇಮಠ ಮತ್ತು ಸಂಜಯ ಹಿರೇಮಠ ಅವರನ್ನು ರಾಯಬಾಗ ಮೇಕ್ಯಾನಿಕಲ್ ಅಸೋಶಿಯೇಷನ್ ವತಿಯಿಂದ ಮಂಗಳವಾರ ಸತ್ಕರಿಸಲಾಯಿತು. ಅಶೋಕ ಅಂಗಡಿ, ಉಮೇಶ ಮಸಾಲಜಿ, ಅಜೀತ ಬಾವಿ, ರೇವಪ್ಪ ನಾಯಿಕ, ವಿನಾಯಕ ಕುಲಗುಡೆ ಹಾಗೂ ಇತರರು ಇದ್ದರು.
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು 