ಪೋಸ್ಟ್ ಮಾಸ್ಟರ್ ಎಂ ಎಚ್ ನಧಾಪ್ ಅವರಿಗೆ ಸನ್ಮಾನ
Felicitation to Postmaster M H Nadhaf
ಇಂಡಿ 29: ತಾಲ್ಲೂಕಿನ ತಡವಲಗಾ ಗ್ರಾಮದ ಉಪ ಅಂಚೆ ಕಚೇರಿಯಲ್ಲಿ, ಕ್ಷ ಪ್ರಾಮಾಣಿಕವಾಗಿ ಕೆಲಸ ಮಾಡಿ, ಈಗ ಬೇರೆ ಅಡಿಗೆ ವರ್ಗಾವಣೆಗೊಂಡಿರು ಉಪ ಅಂಚೆ ಪಾಲಕರಾದ ಎಂ ಎಚ್ ನಧಾಪ್ ಅವರನ್ನು ತಡವಲಗಾ ಗ್ರಾಮದ ಉಪ ಅಂಚೆ ಕಚೇರಿ ಆವರಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ತಡವಲಗಾ ಗ್ರಾಮದಲ್ಲಿ ್ರ್ರಥಮವಾಗಿ ಆರಂಭಗೊಂಡ ಉಪ ಅಂಚೆ ಕಚೇರಿ ಸಂದರ್ಭದಲ್ಲಿ ತಡವಲಗಾಕ್ಕೆ ಬಂದು ಸೇವೆಸಲ್ಲಿಸಲು ಪ್ರಾರಂಭಿಸಿದ ಎಂ ಎಚ್ ನಧಾಪ್ ಅವರು ಸಾರ್ವಜನಿಕರೊಂದಿ ಒಳ್ಳೆಯ ಸಂಬಂಧವನ್ನು ಹೊಂದಿದ್ದರು. ಸನ್ಮಾನಿಸಿ ಸಮಾರಂಭದ ಸಾನಿಧ್ಯವನ್ನು ಶಂಕರಯ್ಯ ಸ್ವಾಮಿ ಹೀರೆಮಠ ವಹಿಸಿದ್ದರು. ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಬಾಬುಸಾಹುಕಾರ ಮೇತ್ರಿ , ಶಿವಾನಂದ ಪತಂಗಿ, ಸುಭಾಷ್ ತೋರತ, ಎಸ್ ಎಂ ಹೀರೆಮಠ, ವೈಷ್ಣವಿ ಕನಸೆ, ಮಾದೇವ ಗೋಳ್ಳಗಿ, ರವಿ ಹೋಸಮನಿ, ಬಾಳು ಕ್ಷೇತ್ರಿ, ಹಮೀದ್ ತಾಂಬೂಳಿ, ಸೈಯದ್ ನಧಾಪ್, ಹಾಗೂ ನಿಂಬಾಳ ( ಆರ್ ಎಸ್) ನಿಂಬಾಳ (ಕೆ ಡಿ) ಹಿರೇರೂಗಿ ಹಂಜಗಿ, ಲಿಂಗದಹಳ್ಳಿ, ಗುಂಡು ತಾಂಡಾ ಗಳ ಶಾಖೆ ಅಂಚೆ ಪಾಲಕರು ಉಪಸ್ಥಿತರಿದ್ದರು.
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 