ರಾಹುಲ್ ಜಾರಕಿಹೊಳಿಗೆ ಸನ್ಮಾನ
Felicitation Rahul Jarkiholi
ಸಂಬರಗಿ 05: ರಾಜ್ಯ ಯುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರದರ್ಶಿ ರಾಹುಲ್ ಜಾರಕಿಹೊಳಿ. ತಾಂವಶಿ ಗ್ರಾಮದ ಕಾಂಗ್ರೆಸ್ ಪ್ರಮುಖರು, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮಾಧ್ಯಮ ಪ್ರತಿನಿಧಿ, ಅಥಣಿ ಪುರಸಭೆ ಮಾಜಿ ಮೇಯರ್ ರಾವಸಾಹೇಬ ಐವಳೆ, ವಾಲ್ಮೀಕ ಸಮಾಜದ ಮುಖಂಡ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಆತ್ತಿರದ ಹತ್ತಿರದ ರಮೇಶ ಶಿಂದಗಿ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷ ಮಹಾದೇವ ತಾನಗೆ, ಮಲಿಕಾರ್ಜುನ್ ದಳವಾಯಿ, ಅಶೋಕ್ ಬಾಬು ಮಾನೆ, ಸರ್ಜೆರಾವ್ ಸೊರ್ಡೆಈ ವೇಳೆ ಹಲವಾರು ಕಾರ್ಯಕರ್ತರಾದ ರಾಜು ಕಾಂಬಳೆ, ಪಾಂಡು ಕಾಂಬಳೆ ಉಪಸ್ಥಿತರಿದ್ದರುಫೋಟೋರಾಹುಲ್ ಜಾರಕಿಹೊಳಿ ಅವರನ್ನು ತೌಂವಶಿ ಗ್ರಾಮದ
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 