ರಾಹುಲ್ ಜಾರಕಿಹೊಳಿಗೆ ಸನ್ಮಾನ
Felicitation Rahul Jarkiholi
ಸಂಬರಗಿ 05: ರಾಜ್ಯ ಯುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರದರ್ಶಿ ರಾಹುಲ್ ಜಾರಕಿಹೊಳಿ. ತಾಂವಶಿ ಗ್ರಾಮದ ಕಾಂಗ್ರೆಸ್ ಪ್ರಮುಖರು, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮಾಧ್ಯಮ ಪ್ರತಿನಿಧಿ, ಅಥಣಿ ಪುರಸಭೆ ಮಾಜಿ ಮೇಯರ್ ರಾವಸಾಹೇಬ ಐವಳೆ, ವಾಲ್ಮೀಕ ಸಮಾಜದ ಮುಖಂಡ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಆತ್ತಿರದ ಹತ್ತಿರದ ರಮೇಶ ಶಿಂದಗಿ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷ ಮಹಾದೇವ ತಾನಗೆ, ಮಲಿಕಾರ್ಜುನ್ ದಳವಾಯಿ, ಅಶೋಕ್ ಬಾಬು ಮಾನೆ, ಸರ್ಜೆರಾವ್ ಸೊರ್ಡೆಈ ವೇಳೆ ಹಲವಾರು ಕಾರ್ಯಕರ್ತರಾದ ರಾಜು ಕಾಂಬಳೆ, ಪಾಂಡು ಕಾಂಬಳೆ ಉಪಸ್ಥಿತರಿದ್ದರುಫೋಟೋರಾಹುಲ್ ಜಾರಕಿಹೊಳಿ ಅವರನ್ನು ತೌಂವಶಿ ಗ್ರಾಮದ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 