ರಾಹುಲ್ ಜಾರಕಿಹೊಳಿಗೆ ಸನ್ಮಾನ
Felicitation Rahul Jarkiholi
ಸಂಬರಗಿ 05: ರಾಜ್ಯ ಯುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರದರ್ಶಿ ರಾಹುಲ್ ಜಾರಕಿಹೊಳಿ. ತಾಂವಶಿ ಗ್ರಾಮದ ಕಾಂಗ್ರೆಸ್ ಪ್ರಮುಖರು, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮಾಧ್ಯಮ ಪ್ರತಿನಿಧಿ, ಅಥಣಿ ಪುರಸಭೆ ಮಾಜಿ ಮೇಯರ್ ರಾವಸಾಹೇಬ ಐವಳೆ, ವಾಲ್ಮೀಕ ಸಮಾಜದ ಮುಖಂಡ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಆತ್ತಿರದ ಹತ್ತಿರದ ರಮೇಶ ಶಿಂದಗಿ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷ ಮಹಾದೇವ ತಾನಗೆ, ಮಲಿಕಾರ್ಜುನ್ ದಳವಾಯಿ, ಅಶೋಕ್ ಬಾಬು ಮಾನೆ, ಸರ್ಜೆರಾವ್ ಸೊರ್ಡೆಈ ವೇಳೆ ಹಲವಾರು ಕಾರ್ಯಕರ್ತರಾದ ರಾಜು ಕಾಂಬಳೆ, ಪಾಂಡು ಕಾಂಬಳೆ ಉಪಸ್ಥಿತರಿದ್ದರುಫೋಟೋರಾಹುಲ್ ಜಾರಕಿಹೊಳಿ ಅವರನ್ನು ತೌಂವಶಿ ಗ್ರಾಮದ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 