ರೈತ ಮುಖಂಡ ಸಿದ್ದಲಿಂಗಪ್ಪ ವಡಕಪ್ಪ ಹೆಗ್ಗೇರಿ ನಿಧನ

 ರೈತ ಮುಖಂಡ ಸಿದ್ದಲಿಂಗಪ್ಪ ವಡಕಪ್ಪ ಹೆಗ್ಗೇರಿ ನಿಧನ Farmer leader Siddalingappa Vadakappa Heggeri passes away

ಲೋಕದರ್ಶನ ವರದಿ 

ರೈತ ಮುಖಂಡ ಸಿದ್ದಲಿಂಗಪ್ಪ ವಡಕಪ್ಪ ಹೆಗ್ಗೇರಿ ನಿಧನ 

ಹಾವೇರಿ 18 : ಹಿರೆಕೆರೂರ್ ತಾಲೂಕಿನ ದೂಪದಹಳ್ಳಿ ಗ್ರಾಮದ ರೈತರ ಮುಖಂಡ  ಸಿದ್ದಲಿಂಗಪ್ಪ ವಡಕಪ್ಪ ಹೆಗ್ಗೇರಿ (95) ನಿಧನರಾಗಿದ್ದಾರೆ ಮೃತರಿಗೆ ಪತ್ನಿ ಮೂವರು ಗಂಡು ಮಕ್ಕಳು ಐವರು ಹೆಣ್ಣು ಮಕ್ಕಳು ಮತ್ತು ಮೊಮ್ಮಕ್ಕಳು ಮರಿಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 

ಸಂತಾಪ:- ಸೌಂಶದರಾದ ಬಸವರಾಜ ಬೊಮ್ಮಯ, ಮಾಜಿ ಸಚೀವರು ಬಿ ಸಿ ಪಾಟೀಲ, ಮಾಜಿ ಸೌಂಶದರಾದ ಶಿವಕುಮಾರ ಉದಾಶಿ, ಮಾಜಿ ಶಾಸಕರುಗಳು  ಸುರೇಶಗೌಡ ಪಾಟೀಲ, ವೀರುಪಾಕ್ಷಪ್ಪ ಬಳ್ಳಾರಿ, ರೈತ ಮುಖಂಡರು ರಾಮಣ್ಣ ಕೆಂಚಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ ಸಂತಾಪ ಸೂಚಿಸಿದರು.  

ಶಿವಗಣಾರಾಧನೆಯನ್ನು ಸ್ವಗ್ರಾಮ ದೂಪದಹಳ್ಳಿಯಲ್ಲಿ ದಿನಾಂಕ: 19/10/2025 ಭಾನುವಾರ ಮಧ್ಯಾನ 12:30 ನೆರವೇರಿಸಲು ಗುರು ಹಿರಿಯರು ನಿಶ್ಚಯಿಸಿರುವುದರಿಂದ ತಾವುಗಳು ಆಗಮಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕೆಂದು ಹೆಗ್ಗೇರಿ ಕುಟುಂಬದವರು ತಿಳಿಸಿದ್ದಾರೆ.