ಹಿರೆಕೆರೂರ್ ತಾಲೂಕಿನ ದೂಪದಹಳ್ಳಿ ಗ್ರಾಮದ ರೈತರ ಮುಖಂಡ ಸಿದ್ದಲಿಂಗಪ್ಪ ವಡಕಪ್ಪ ಹೆಗ್ಗೇರಿ (95) ನಿಧನ
Farmer leader Siddalingappa Vadakappa Heggeri (95) of Dupadahalli village of Hirekerur taluk passed
ಹಿರೆಕೆರೂರ್ ತಾಲೂಕಿನ ದೂಪದಹಳ್ಳಿ ಗ್ರಾಮದ ರೈತರ ಮುಖಂಡ ಸಿದ್ದಲಿಂಗಪ್ಪ ವಡಕಪ್ಪ ಹೆಗ್ಗೇರಿ (95) ನಿಧನ
ಹಾವೇರಿ 18 : ಹಿರೆಕೆರೂರ್ ತಾಲೂಕಿನ ದೂಪದಹಳ್ಳಿ ಗ್ರಾಮದ ರೈತರ ಮುಖಂಡ ಸಿದ್ದಲಿಂಗಪ್ಪ ವಡಕಪ್ಪ ಹೆಗ್ಗೇರಿ (95) ನಿಧನರಾಗಿದ್ದಾರೆ ಮೃತರಿಗೆ ಪತ್ನಿ ಮೂವರು ಗಂಡು ಮಕ್ಕಳು ಐವರು ಹೆಣ್ಣು ಮಕ್ಕಳು ಮತ್ತು ಮೊಮ್ಮಕ್ಕಳು ಮರಿಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ:- ಸಂಸದರಾದ ಬಸವರಾಜ ಬೊಮ್ಮಯ, ಮಾಜಿ ಸಚೀವರು ಬಿ ಸಿ ಪಾಟೀಲ, ಮಾಜಿ ಸಂಸದರಾದ ಶಿವಕುಮಾರ ಉದಾಶಿ, ಮಾಜಿ ಶಾಸಕರುಗಳು ಸುರೇಶಗೌಡ ಪಾಟೀಲ, ವೀರುಪಾಕ್ಷಪ್ಪ ಬಳ್ಳಾರಿ, ರೈತ ಮುಖಂಡರು ರಾಮಣ್ಣ ಕೆಂಚಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ ಸಂತಾಪ ಸೂಚಿಸಿದರು.
ಶಿವಗಣಾರಾಧನೆಯನ್ನು ಸ್ವಗ್ರಾಮ ದೂಪದಹಳ್ಳಿಯಲ್ಲಿ ದಿನಾಂಕ: 19/10/2025 ಭಾನುವಾರ ಮಧ್ಯಾನ 12:30 ನೆರವೇರಿಸಲು ಗುರು ಹಿರಿಯರು ನಿಶ್ಚಯಿಸಿರುವುದರಿಂದ ತಾವುಗಳು ಆಗಮಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕೆಂದು ಹೆಗ್ಗೇರಿ ಕುಟುಂಬದವರು ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 