ದೈಹಿಕ ಮತ್ತು ಮಾನಸಿಕವಾಗಿ ಸಧೃಡರಾಗಲು ವ್ಯಾಯಾಮ ಅವಶ್ಯಕ
Exercise is essential to stay physically and mentally strong.
ದೈಹಿಕ ಮತ್ತು ಮಾನಸಿಕವಾಗಿ ಸಧೃಡರಾಗಲು ವ್ಯಾಯಾಮ ಅವಶ್ಯಕ
ಕಂಪ್ಲಿ 26: ಒತ್ತಡ ಜೀವನದಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಸಧೃಡರಾಗಲು ಕ್ರೀಡೆ ಅವಶ್ಯಕ ಎಂದು ಶಾಸಕ ಜೆ.ಎನ್ ಗಣೇಶ ಹೇಳಿದರು ಪಟ್ಟಣದ 18ನೆವಾರ್ಡಿನ ಮುಖ್ಯ ರಸ್ತೆಯ ಮುದ್ದಾಪುರ ಅಗಸಿ ಮಸೀದಿ ಹತ್ತಿರ ವೆಂಕಟೇಶ ಪ್ರೋಪೇಷನ ಸ್ಪೋಟ್ ಆಕಾಡಮಿ ಕೋಂಚಿಗ್ ಕ್ಲಾಸ್ ಟೇಬಲ್ ಟೇನಿಸ್ ತರಬೇತಿಗೆ ಚಾಲನೆ ನೀಡಿ ನಂತರ ಮಾತನಾಡಿ ಯುವಕರು ಮತ್ತು ಮಕ್ಕಳು ಟೇಬಲ್ ಟೇನಿಸ್ ಆಡುವುದರಿಂದ ಕ್ರೀಡೆ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯ ಟೇಬಲ್ ಟೇನಿಸ್ ತರಬೇತಿದಾರ ಮತ್ತು ಆಕಾಡಮಿ ಮುಖ್ಯಸ್ಥರಾದ ಸಿ.ವೆಂಕಟೇಶ ಮಾತನಾಡಿ ಟೇಬಲ್ ಟೇನಿಸ್ ತರಬೇತಿ ಪಡೆಯಲು ಯಾವುದೇ ವಯಸ್ಸು ಮಿತಿರುವುದಿಲ್ಲ ಮಕ್ಕಳಿಗೆ ಆಗುವ ಅನುಕೂಲ ಏನೇಂದರೆ ತಾಲೂಕು ಜಿಲ್ಲಾ ಮತ್ತು ರಾಜ್ಯ ರಾಷ್ಟ ಮಟ್ಟದಲ್ಲಿ ಮುಂದೆ ದಿನಗಳಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನುಕೂಲವಾಗುತ್ತದೆ ಜೊತೆಗೆ ಪ್ರೋತ್ಸಹ ಧನ ಸರ್ಕಾರಿ ಸ್ಪೋಟ್ ಕೋಟದಲ್ಲಿ ನೌಕರಿ ಸಿಗುವ ಸಂಭವವಿದೆ ಇದನ್ನು ಸದುಪಯೋಗ ಪಡೆಯಲು ಮುಂದಾಗಬಬೇಕು ಎಂದರು ಪುರಸಭೆ ಅಧ್ಯಕ್ಷ ಎಲ್ ಎನ್ ಟಿ ಪ್ರಸಾದ ಪುರಸಭೆ ಸದಸ್ಯ ಸಿ.ಏರ್ ಹನುಮಂತ ಎ.ಪಿ.ಎಂ.ಸಿ.ಅಧ್ಯಕ್ಷ ಹಬೀಬ್ ಮುಖಂಡರಾದ ಶ್ರೀನಿವಾಸಪ್ಪ ಅಕ್ಕಿ ಜಿಲಾನ್ ಸಿ.ಹುಲುಗಪ್ಪ ಖಾದರ್ ಬಾಷ
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 