ಅಕ್ಬರ್ ಅಲಿ ಸವಾರಿ ಆಸ್ಥಾನ ದರ್ಶನ ಪಡೆದ ಪುರಸಭೆ ಮಾಜಿ ಸದಸ್ಯ ಸಲ್ವಾತ್ ಉದ್ದಿನ್
Ex-Member of Municipality Salwat Uddin visited Akbar Ali Savari Asthana
ಸಿರುಗುಪ್ಪ ಸರ್ವ ಜನಾಂಗದ ಛೋಟಾ ಮೊಹರಂ ಅಕ್ಬರ್ ಅಲಿ ಪೀರಲ ದೇವರ ಸವಾರಿಯ ದರ್ಶನ ಪಡೆದ- ಪುರಸಭೆ ಮಾಜಿ ಸದಸ್ಯ ಸಲ್ವಾತ್ ಉದ್ದಿನ್
ಸಿರುಗುಪ್ಪ 16 : 2ನೇ ವಾರ್ಡ್ ಸರ್ಕಾರಿ ಉರ್ದು ಶಾಲೆಯ ಬಳಿಯ ಕೌಡಿ ಪೀರ ಛೋಟಾ ಮೊಹರಂ ತ್ಯಾಗ ಬಲಿದಾನ ಸಂದೇಶ ಸಾರುವ ಸರ್ವ ಜನಾಂಗದ ಅಕ್ಬರ್ ಅಲಿ ಸವಾರಿ ಆಸ್ಥಾನಕ್ಕೆ ಪುರಸಭೆ ಮಾಜಿ ಸದಸ್ಯ ಸಲ್ವಾತ್ ಉದ್ದಿನ್ ಅವರ ನೇತೃತ್ವದಲ್ಲಿ ಕಾರ್ಯಕರ್ತರೊಂದಿಗೆ ತೆರಳಿ ದರ್ಶನ ಆಶೀರ್ವಾದ ಖುರಾನ್ ಫಾತೆಹಾ ಓದಿಕೆದಿಂದ ದೀನ್ ಜಗಾಯಿಸಿದರು ಈ ಸಂದರ್ಭದಲ್ಲಿ ಅಹಮದ್ ಶರೀಫ್, ಹುಸ್ನಲ್ಲಾ, ರೋಷನ್, ಸುಭಾನ್, ನಾಗಲಾಪುರ ಇಸ್ಮಾಯಿಲ್, ಅಲಿ, ಖಲೀಲ್, ಫಯಾಜ್, ಶಫಿ, ರಸೂಲ್, ಚಾಂದ್ ಬಾಷಾ, ರಫೀಕ್ ,ಹೊನ್ನೂರ್, ಹೆಚ್ ಹೊನ್ನೂರ್, ಲಡ್ಡು ಅಲಿ, ಮತ್ತಿತರರು ಖತಲ್ ಮತ್ತು ದಫನ್ ಛೋಟಾ ಮೊಹರಂ ಕಾರ್ಯಕ್ರಮದಲ್ಲಿ ತಮ್ಮ ಹರಕೆಯನ್ನು ಸಮರ್ಿಸಿ ದರ್ಶನ ಪಡೆದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 