ಅಕ್ಬರ್ ಅಲಿ ಸವಾರಿ ಆಸ್ಥಾನ ದರ್ಶನ ಪಡೆದ ಪುರಸಭೆ ಮಾಜಿ ಸದಸ್ಯ ಸಲ್ವಾತ್ ಉದ್ದಿನ್
Ex-Member of Municipality Salwat Uddin visited Akbar Ali Savari Asthana
ಸಿರುಗುಪ್ಪ ಸರ್ವ ಜನಾಂಗದ ಛೋಟಾ ಮೊಹರಂ ಅಕ್ಬರ್ ಅಲಿ ಪೀರಲ ದೇವರ ಸವಾರಿಯ ದರ್ಶನ ಪಡೆದ- ಪುರಸಭೆ ಮಾಜಿ ಸದಸ್ಯ ಸಲ್ವಾತ್ ಉದ್ದಿನ್
ಸಿರುಗುಪ್ಪ 16 : 2ನೇ ವಾರ್ಡ್ ಸರ್ಕಾರಿ ಉರ್ದು ಶಾಲೆಯ ಬಳಿಯ ಕೌಡಿ ಪೀರ ಛೋಟಾ ಮೊಹರಂ ತ್ಯಾಗ ಬಲಿದಾನ ಸಂದೇಶ ಸಾರುವ ಸರ್ವ ಜನಾಂಗದ ಅಕ್ಬರ್ ಅಲಿ ಸವಾರಿ ಆಸ್ಥಾನಕ್ಕೆ ಪುರಸಭೆ ಮಾಜಿ ಸದಸ್ಯ ಸಲ್ವಾತ್ ಉದ್ದಿನ್ ಅವರ ನೇತೃತ್ವದಲ್ಲಿ ಕಾರ್ಯಕರ್ತರೊಂದಿಗೆ ತೆರಳಿ ದರ್ಶನ ಆಶೀರ್ವಾದ ಖುರಾನ್ ಫಾತೆಹಾ ಓದಿಕೆದಿಂದ ದೀನ್ ಜಗಾಯಿಸಿದರು ಈ ಸಂದರ್ಭದಲ್ಲಿ ಅಹಮದ್ ಶರೀಫ್, ಹುಸ್ನಲ್ಲಾ, ರೋಷನ್, ಸುಭಾನ್, ನಾಗಲಾಪುರ ಇಸ್ಮಾಯಿಲ್, ಅಲಿ, ಖಲೀಲ್, ಫಯಾಜ್, ಶಫಿ, ರಸೂಲ್, ಚಾಂದ್ ಬಾಷಾ, ರಫೀಕ್ ,ಹೊನ್ನೂರ್, ಹೆಚ್ ಹೊನ್ನೂರ್, ಲಡ್ಡು ಅಲಿ, ಮತ್ತಿತರರು ಖತಲ್ ಮತ್ತು ದಫನ್ ಛೋಟಾ ಮೊಹರಂ ಕಾರ್ಯಕ್ರಮದಲ್ಲಿ ತಮ್ಮ ಹರಕೆಯನ್ನು ಸಮರ್ಿಸಿ ದರ್ಶನ ಪಡೆದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 