ಪ್ರತಿಯೊಬ್ಬರು ತಮ್ಮ ಕ್ಯೆಲಾದಷ್ಟು ಗಿಡ ಮರಗಳನ್ನು ಬೆಳೆಸಿ: ಶೇಡಬಾಳ
Everyone should plant as many trees as they can: Shedabala
ಮಾಂಜರಿ, 25 : ಪರಿಸರವನ್ನು ಬೇಳಸುವ ಮತು ರಕ್ಷಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ ,ಪ್ರತಿಯೊಬ್ಬರು ತಮ್ಮ ಕ್ಯೆಲಾದಷ್ಟು ಗಿಡ ಮರಗಳನ್ನು ಬೆಳೆಸಿ ಪರಿಸರವನ್ನು ಕಾಪಾಡಬೇಕು ಎಂದು ಓಂ ಸಾಯಿ ಸಹಕಾರ ಸಂಘ ನಿ ಇಂಗಳಿಯ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಅಪ್ಪಾಸಾಹೇಬ ಶೇಡಬಾಳೆ ಹೆಳಿದರು,
ಅವರು ಮಂಗಳವಾರ ರಂದು ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದ ಓಂ ಸಾಯಿ ಸಹಕಾರ ಸಂಘ ನಿಯಮಿತ ಇಂಗಳಿ ಇವರ ಸಂಯುಕ್ತ ಆಶ್ರಯದಲ್ಲಿ ಇಂಗಳಿ ಗ್ರಾಮದ ತಳವಾರ ಸಮಾಜದ ನಿಯೋಜಿತ ವಾಲ್ಮೀಕಿ ಭವನ ಜಾಗದಲ್ಲಿ ಸಶಿಗಳನ್ನು ನೇಟ್ಟಿ ಮಾತನಾಡಿದರು
ಈ ಕಾರ್ಯಕ್ರಮಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಣ್ಣಾಸಾಹೇಬ ಶೇಡಬಾಳೆ, ಉಪಾಧ್ಯಕ್ಷರಾದ, ಸುಧಾಕರ ಪೊಜಾರಿ, ಸಂಚಾಲಕರಾದ ಸುನೀಲ ಕೋಳಿ, ರಾಜು ಕೋಳಿ ಶೇಕರ ಕೋಳಿ, ತಳವಾರ ಸಮಾಜದ ಪ್ರಮುಖರಾದ ಪ್ರಕಾಶ ಪೋಜಾರಿ, ದೇವರಾಜ ಶೆಡಬಾಳೆ, ಮಾಹಾವಿರ ಕೋಳಿ, ರವೀಂದ್ರ ಶಿರಹಟ್ಟಿ, ಗಿರೆಪ್ಪಾ ಸನದಿ, ಲಹು ಕೋಳಿ,ಪ್ರಥಮೆಷ ಪೋಜಾರಿ, ಹಾಗೂ ಇನ್ನಿತರರು ಹಾಜರಿದ್ದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 