ಪ್ರತಿಯೊಬ್ಬರು ಸಂಸ್ಕಾರ, ಸಂಸ್ಕೃತಿಯಿಂದ ಜೀವನ ನಡೆಸಿ: ಆನಂದ ಗುರೂಜೀ
Everyone should live their life with respect and culture: Anand Guruji
ರನ್ನ ಬೆಳಗಲಿ, 19 ; ಪೂಜೆ ಪುನಸ್ಕಾರ ಒಳ್ಳೆಯ ಆಚಾರ ವಿಚಾರ ನಡೆತೆಯಿಂದ ನಡೆದರೆ ಮನುಕುಲ ಉದ್ಧಾರವಾದಂತೆ. ಪ್ರತಿಯೊಬ್ಬರೂ ಒಳ್ಳೆಯ ಸಂಸ್ಕೃತಿ ಸಂಸ್ಕಾರ ಹಾಗೂ ಭಕ್ತಿಭಾವಯಿಂದ ನಡೆದು ಸದೃಢ ಜೀವನ ನಡೆಸಿದರೆ ಮನುಕುಲದ ಉದ್ದಾರವಾದಂತೆ ಎಂದು ಜ್ಯೋತಿಷಿ ಆನಂದ ಗುರೂಜಿಯವರು ರನ್ನ ಬೆಳಗಲಿಯ ಪುಣ್ಯಕೋಟಿ ಸಿದ್ದಾಶ್ರಮ ಚಕ್ರಪುರವಾಸಿನಿ ಚಕ್ರೇಶ್ವರಿ ಜ್ಯೋತಿರ್ ವಿಜ್ಞಾನ ಸಂಶೋಧನಾ ಕೇಂದ್ರದ ನವರಾತ್ರಿ ಉತ್ಸವ ಹಾಗೂ ಐತಿಹಾಸಿಕ ಕುಂಭಮೇಳಕ್ಕೆ ಚಾಲನೆ ನೀಡಿ ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡ ಸಿದ್ದು ಗೌಡ ಪಾಟೀಲ್ ಅಧ್ಯಕ್ಷತೆ ಕೇಂದ್ರದ ರಮೇಶ್ ಕುಮಾರ್ ಶಾಸ್ತ್ರಿ ನೇತೃತ್ವ ವಹಿಸಿದರು ಪಟ್ಟದ ಪಂಚಾಯತ್ ಅಧ್ಯಕ್ಷ ರೂಪಾ ಹೊಸಟ್ಟಿ, ಗಂಗಾಧರಯ್ಯ ಶಾಸ್ತ್ರಿ ಲೋಟಗೇರಿಯ ಗುರುಮೂರ್ತಿ ದೇವರ ಕನಕಲಮಠ ಬೆಳಗಾವಿಯ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಬುಡರಕಟ್ಟೆಯ ಪಂಚಾಕ್ಷರಿ ಸ್ವಾಮೀಜಿ ಗುರುಸಿದ್ದೇಶ್ವರ ಶಿವಚಾರ ಸ್ವಾಮೀಜಿ ಹುಕ್ಕೇರಿಯ ಅಭಿನವ ಮಂಜುನಾಥ ಮಹಾರಾಜರು ಮುಧೋಳದ ಸಿದ್ಧರಾಮ ಶಿವಯೋಗಿಗಳು ಮಹಾಲಿಂಗಪುರದ ಶ್ರೀಶೈಲ ಸ್ವಾಮೀಜಿಗಳು ಇದ್ದರು.
ಬೆಳಿಗ್ಗೆ ಭುವನೇಶ್ವರಿ ದೇವಿ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಹಾ ಚಂಡಿಕಾ ಯಾಗ ನಡೆಯಿತು. ನಂತರ 5008 ಮಹಿಳೆಯರ ಮುಖಾಂತರ ಬೃಹತ್ ಐತಿಹಾಸಿಕ ಕುಂಭಮೇಳ ನಡೆಯಿತು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 