ವ್ಯಾಪಾರ ಒಪ್ಪಂದಕ್ಕೆ ಸ" ಹಾಕಲು ಮೋದಿಗೆ ಎಫ್ಸ್ಟೈನ್ ಫೈಲ್ಸ್ ಬೆದರಿಕೆ: ರಾಹುಲ್
Epstein files threaten Modi to sign trade deal: Rahul
ಕಣ್ಣೂರು(ಕೇರಳ): ಪ್ರಧಾನಿ ನರೇಂದ್ರ ಮೋದಿ ಅವರಿಗೆ ವ್ಯಾಪಾರ ಒಪ್ಪಂದಕ್ಕೆ ಸ" ಹಾಕುವಂತೆ ಬೆದರಿಕೆ ಹಾಕಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎಫ್ಸ್ಟೈನ್ ಫೈಲ್ಸ್ ಬಳಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ಪೆರವೂರಿನಲ್ಲಿ ನಡೆದ ರೈತರ ಸಮಾವೇಶದಲ್ಲಿ ಭಾಗವ"ಸಿ ಮಾತನಾಡಿರುವ ರಾಹುಲ್, 'ರೈತರು ದೇಶದ ಅಡಿಪಾಯ ಎಂಬ ಸರಳ ಸತ್ಯವನ್ನು ಸರ್ಕಾರ ಅರ್ಥಮಾಡಿಕೊಂಡಿಲ್ಲ' ಎಂದರು. 'ಅಡಿಪಾಯವನ್ನು ಗೌರ"ಸದಿದ್ದರೆ, ಯಾವುದನ್ನೂ ನಿ"ುರ್ಸಲು ಸಾಧ್ಯ"ಲ್ಲ. ಪ್ರತಿ ದಿನ ನಾವು ಆಹಾರ ತಿನ್ನುತ್ತೇವೆ.
ಆದರೆ ನಮ್ಮ ತಟ್ಟೆಗೆ ಆಹಾರ ಎಲ್ಲಿಂದ ಬಂತು ಎಂಬುದನ್ನು ನಾವು ನೆನಪಿಸಿಕೊಳ್ಳುವುದಿಲ್ಲ' ಎಂದು ಹೇಳಿದರು. ಮುಂದುವರಿದು, 'ಭಾರತದಲ್ಲಿ ಸಣ್ಣ ವರ್ಗದ ರೈತರಿದ್ದು, ಸಣ್ಣ ಕೃ ಯಂತ್ರಗಳನ್ನು ಹೊಂದಿದ್ದಾರೆ. ದೊಡ್ಡ ಜ"ುನುಗಳನ್ನು ಹೊಂದಿರುವ ಅಮೆರಿಕದ ರೈತರು ಅತ್ಯಾಧುನಿಕ ಯಂತ್ರಗಳನ್ನು ಹೊಂದಿದ್ದಾರೆ. ಅಮೆರಿಕದ ಕಂಪನಿಗಳಿಗೆ ಭಾರತ ಮಾರುಕಟ್ಟೆಗೆ ಪ್ರವೇಶ ನೀಡಿರುವುದು ಅಪರಾಧ ಕೃತ್ಯವಾಗಿದೆ' ಎಂದು ಪ್ರತಿಪಾದಿಸಿದರು.
'"ಂದಿನ ಯಾವುದೇ ಪ್ರಧಾನಿ ಅಮೆರಿಕದ ರೈತರು ಭಾರತದಲ್ಲಿ ಸೋಯಾಬಿನ್,ತರಕಾರಿ, ಹಣ್ಣುಗಳಂತಹ ಉತ್ಪನ್ನಗಳನ್ನು ಮಾರಾಟ ಮಾರಲು ಅವಕಾಶ ನೀಡಿಲ್ಲ' ಎಂದರು. 'ರೈತರಿಗಾಗಿ ದೇಶದಲ್ಲಿ ಹಸಿರು ಕ್ರಾಂತಿ, ಶ್ವೇತ ಕ್ರಾಂತಿಗಳು ನಡೆದಿವೆ. ವ್ಯಾಪಾರ ಒಪ್ಪಂದವು ಭಾರತದ ಕೃ ಅಡಿಪಾಯವನ್ನೇ ಬುಡಮೇಲು ಮಾಡಲಿದೆ' ಎಂದು ಆತಂಕ ಹೊರಹಾಕಿದರು. 'ಎರಡು "ಷಯಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡಬೇಕು ಎಂದುಕೊಂಡಿದ್ದೆ.
ಆದರೆ ಅಲ್ಲಿ ಮಾತನಾಡಲು ನನಗೆ ಅವಕಾಶ ನೀಡಿರಲಿಲ್ಲ. ಅದರಲ್ಲಿ ಒಂದು ಇನ್ನೂ ಹೊರಬರದ ಸುಮಾರು 3.5 "ುಲಿಯನ್ ಎಫ್ಸ್ಟೈನ್ ಫೈಲ್ಗಳು. ಇವುಗಳನ್ನು ಅಮೆರಿಕ ಸರ್ಕಾರ ರಹಸ್ಯವಾಗಿಟ್ಟಿದೆ. ಭಾರತದ ಪ್ರಧಾನ ಮಂತ್ರಿಯ ಬಗ್ಗೆ ಮಾ"ತಿಯನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದೆ. ಎರಡನೆಯದು ಅದಾನಿ ಪ್ರಕರಣ' ಎಂದರು. 'ಪ್ರಧಾನಿಯವರು ಭಾರತದ ಅಡಿಪಾಯವನ್ನೇ ನಾಶಮಾಡಲು ಸಿದ್ಧರಾಗಲು ಇದೇ ಕಾರಣ. ತಮ್ಮ ವೈಯಕ್ತಿಕ "ತಾಸಕ್ತಿಗೆ ದೇಶದ ರೈತರನ್ನೇ ಬಲಿಕೊಡಲಾಗುತ್ತಿದೆ' ಎಂದು ಕಿಡಿಕಾರಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 