ಪರಿಸರ ಸಂರಕ್ಷಣೆ ಮಾಡುವುದು ಮನುಕಲದಿಂದ ಮಾತ್ರ ಸಾಧ್ಯ ಅಧ್ಯಕ್ಷ ಎಸ್ ರಾಘವೇಂದ್ರ
Environmental protection is only possible through human efforts, says President S Raghavendra
ಲೋಕದರ್ಶನ ವರದಿ
ಕಂಪ್ಲಿ 05 : ಸಸಿ ಮತ್ತು ಗಿಡಮರಗಳನ್ನು ಪಾಲನೆ ಪೋಷಣೆ ಮಾಡುವುದು ಪ್ರತಿಯೊಬ್ಬರ ನಾಗರಿಕನ ಕರ್ತವ್ಯ ಎಂದು ಸೋಮೇಶ್ವರ ವಾಯು ವಿವಾರ ಸಂಘದ ಅಧ್ಯಕ್ಷ ಎಸ್ ರಾಘವೇಂದ್ರ ಹೇಳಿದರು ಪಟ್ಟಣದ ಸೋಮಪ್ಪ ಕರೆ ಅಂಗಳದಲ್ಲಿ ಸೋಮೇಶ್ವರ ವಾಯು ವಿಹಾರ ಸಂಘದಿಂದ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಅಂಗವಾಗಿ ಸಿಸಿಗಳನ್ನು ನೆಟ್ಟು ನೀರು ಹಾಕುವ ಮೂಲಕ ಚಾಲನೆ ನೀಡಿದರು ನಂತರ ಮಾತನಾಡಿ ಗಿಡ ಮರಗಳನ್ನು ನಾಶವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಬ್ದಾರಿ ಭೂಮಿ ಮತ್ತು ಪರಿಸರ ಮನುಕಲಕ್ಕೆ ಒಳೆಯದನ್ನು ಮಾಡುತ್ತದೆ ಪರಸರ ಸಂರಕ್ಷಣೆ ಮಾಡುವುದು ಮನುಕುಲದಿಂದ ಮಾತ್ರ ಸಾಧ್ಯ ಗಿಡ ಮರಗಳಿಂದ ಉತ್ತಮವಾದ ಮಳೆ ಗಾಳಿ ಇವೇಲ್ಲವು ನಿಸರ್ಗದ ಕೊಡುಗೆಯಾಗಿದೆ ಯುವಕರಿಗೆ ಮತ್ತು ನಾಗರಿಕರಿಗೆ ಪರಿಸರ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಸಂರಕ್ಷಣೆ ಮಾಡಲು ಮುಂದಾಗಬೇಕು ಎಂದರು 50 ಸಸಿಗಳನ್ನು ನೆಟ್ಟು ನೀರುಣಿಸಿದರು ಸೋಮಮೇಶ್ವರ ವಾಯು ವಿಹಾರ ಸಂಘದ ಉಪಾಧ್ಯಕ್ಷ ಜಿ.ಎಂ ಸುರೇಶ ಕಾರ್ಯದರ್ಶಿ ಡಿ ಎಂ ಮಂಜುನಾಥ ಮುಖಂಡರಾದ ಸಜ್ಜನರ ವಿಶ್ವನಾಥ ಡಿ ಈರಣ್ಣ ಗುರುಸ್ವಾಮಿ ಯು ಉಸ್ಮಾನ ವಾಯ್ ಗೋಪಿ ವಿ ಮೃತ್ಯಂಜಯಸ್ವಾಮಿ ವಿ ರಘುನಾಯ್ಕ ಅಬ್ದುಲ್ ಸುನೀಲ್ಕುಮಾರ ಎರ್ ಟಿ.ಓ ಬಾಬು ಹೊಗಾರ ರಮೇಶ ಉಳ್ಳಗಡ್ಡಿ ಈರಣ್ಣ ಸಿ ಚನ್ನಪ್ಪ ಸೇರಿ ಅನೇಕರಿದ್ದರು
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 