ಪರಿಸರ ಜಾಗೃತಿ ಬೀದಿನಾಟಕ
Environmental awareness street play
ಚಿಕ್ಕೋಡಿ 06: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಇಲಾಖೆ ಚಿಕ್ಕೋಡಿ ಇವರು ಅಂತರಾಷ್ಟ್ರೀಯ ಪರಿಸರ ದಿನಾಚರಣೆ 2025 ಪ್ರಯುಕ್ತ ಜಾಗತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ಮಾಲೀನ್ಯವನ್ನು ಕೊನೆಗೊಳಿಸುವದು. ಈ ವರ್ಷದ ದ್ಯೇಹ ಘೊಷದಂತೆ ಸಾರ್ವಜನಿಕರಲ್ಲಿ ಪರಿಸರ ಕಾಳಜಿ ಕುರಿತು ಆಶಾದೀಪ ಕಲಾಕೇಂದ್ರ ಚಿಕ್ಕೋಡಿ ತಂಡದವರಿಂದ ಜಾಗೃತಿ ಹಾಡು ಬೀದಿನಾಟಕ ಪ್ರದರ್ಶನ ನೀಡಿದ ಕಲಾತಂಡದವರು ಪ್ಲಾಸ್ಟಿಕ್ ಬಳಸುವದರಿಂದ ಆರೋಗ್ಯದ ಮೇಲೆ ಆಗುವ ದುಷ್ಪಪರಿಣಾಮಗಳು ಸಾಂಕ್ರಾಮಿಕ ರೋಗಗಳ ದೂರ ಮಾಡಲು ಮನೆ ಸುತ್ತಮುತ್ತ ಹಸಿರು ಪರಿಸರ ಬೆಳೆಸಿ ಬಟ್ಟೆ ಬ್ಯಾಗಗಳನ್ನು ಪ್ರತಿಯೊಬ್ಬರ ಬಳಸುವದು ಪ್ರತಿಯೋಬ್ಬರು ಎಚ್ಚರ ವಹಿಸಿ ಬದುಕಲು ಕಲಾತ್ಮಿಕವಾಗಿ ಪ್ರದರ್ಶನ ನೀಡಿ ಸಾರ್ವಜನಿಕರಿಗೆ ಮನಮುಟ್ಟುವಂತೆ ಅರಿವು ಮೂಡಿಸಲು ಕಲಾತಂಡದವರಿಂದ ಚಿಕ್ಕೋಡಿ ಸ್ಥಳೀಯ ಪಿಡಬ್ಲೂಡಿ ಸಭಾಭವನ ಆವರಣ ಸಂತೆ ಮಾರ್ಕೆಟದಲ್ಲಿ ಹಾಗೂ ಅಂಕಲಿ ಬಸ್ ನಿಲ್ದಾಣದಲ್ಲಿ ಪ್ರದರ್ಶನ ನೀಡಿ ಜಾಗೃತಿ ಮೂಡಿಸಿದರು.
ಕಲಾತಂಡದಲ್ಲಿ ಭರತ ಕಲಾಚಂದ್ರ ,ಮಾರುತಿ ಕಾಮಗೌಡಾ, ಪ್ರಕಾಶ ಜನಮಟ್ಟಿ ,ಪುಂಡಲೀಕ ನಾಯಿಕ ,ಸಂತ್ರಾಮ ಮಯೂರ, ಮಹೇಶ ಪಕಾಲೆ, ಅಪ್ಪಾಸಾಹೇಬ ಚಿಮಣೆ, ಸುಜಾತಾ ಮಗದುಮ್ಮ, ಸಾವಿತ್ರಿ ಹಳಕಲ್ಲ ಭಾಗವಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 