5 ವರ್ಷದ ಅವಧಿಗೆ ಚುನಾವಣೆ ನೆಡೆದಿದ್ದು ಚುನಾವಣೆಯಲ್ಲಿ ಬಿಜೆಪಿ ಜಯಬೇರಿ

5 ವರ್ಷದ ಅವಧಿಗೆ ಚುನಾವಣೆ ನೆಡೆದಿದ್ದು ಚುನಾವಣೆಯಲ್ಲಿ ಬಿಜೆಪಿ ಜಯಬೇರಿ  Elections were held for a 5-year term and the BJP won the elections


ಬ್ಯಾಡಗಿ 27 : ತಾಲೂಕಿನ ಗುಂಡೇನಹಳ್ಳಿ ಗ್ರಾಮದ ವಿವಿದೋದ್ಯೆಶ   ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತಿ ಗುಂಡೇನಹಳ್ಳಿ  24/012026ರಂದು ನಡೆದ 5 ವರ್ಷದ ಅವಧಿಗೆ ಚುನಾವಣೆ ನೆಡೆದಿದ್ದು ಚುನಾವಣೆಯಲ್ಲಿ ಬಿಜೆಪಿ ಜಯಬೇರಿ ಬಾರಿಸಿ ತನ್ನ ತಕ್ಕೆಗೆ 9 ಅಭ್ಯರ್ಥಿಗಳು ಜಯಸಾಲಿ ಆಗಿದ್ದಾರೆ. 3 ಅಭ್ಯರ್ಥಿಗಳು ಕಾಂಗ್ರೇಸ ಪರ ಜಯಸಾಲಿಯಾಗಿ ಆಯ್ಕೆ ಆಗಿದ್ದಾರೆ. ಚುನಾವಣೆ ಪ್ರಕ್ರಿಯು ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಮತದಾನ ನಡೆದಿದ್ದು 4 ಗಂಟೆಯಿಂದ 6 ಗಂಟೆವರೆಗೆ ಪಲಿತಾಂಶದ ಏಣಿಕೆ ಕಾರ್ಯಕ್ರಮ ನೆಡೆಯಿತು. ಆಯ್ಕೆಯಾದ ಸದ್ಯಸರುಗಳಿಗೆ ಚುನಾವಣೆ ಅಧಿಕಾರಿ ಲೋಕೇಶ ಜಿ ಬಿ ಎಲ್ಲಾ ಸದ್ಯಸರಿಗೆ ಪ್ರಮಾಣ ಪತ್ರವನ್ನು ನೀಡಿದರು. ಈ ಸಂಧಂರ್ಬದಲ್ಲಿ ಕಾರ್ಯದರ್ಶಿಯಾದ ಶಿವಲಿಂಗಪ್ಪ ಹಾಲಪ್ಪ ದೇಶಗತಿ ಹಾಜರಿದ್ದು ಎಲ್ಲಾ ಸದ್ಯಸರಿಗಿ ಸ್ವಾಗತಿಸಿದರು. ಹಾಗೂ ಚುನಾವಣೆಯಲ್ಲಿ ಗೆದ್ದಂತಹ ಪ್ರತಿನಿಧಿಗಳ ಹೆಸರುಗಳು. 

ಚುನಾವಣೆಯಲ್ಲಿ ಗೆದ್ದಂತ ಬಿಜಿಪಿ ಬೆಂಬಲಿತ ಅಭ್ಯರ್ಥಿಗಳ ಹೆಸರುಗಳು 

1)ಬಸವಣ್ಣೆಪ್ಪ ಚನ್ನಬಸಪ್ಪ ಯತ್ನಳ್ಳಿ 2) ಶಂಕ್ರ​‍್ಪ ಶಿವಪ್ಪ ದೇಶಗತಿ  3) ರಾಜೇಂದ್ರಗೌಡ ಚನ್ನಬಸನಗೌಡ ಪಾಟೀಲ 4) ಬಸವರಾಜ ವೀರ​‍್ಪ ಆನವೇರಿ  5) ಈಶ್ವರ​‍್ಪ ಸಂಗಪ್ಪ ಲಮಾಣಿ  6) ವಸಂತಪ್ಪ ರಾಮಪ್ಪ ಚನ್ನಗಿರಿ  7)  ಬಸವರಾಜ ಬೊಮ್ಮಪ್ಪ ಹುಣಸಿಕಟ್ಟಿ 8) ನಾಗವ್ವ  ಸುರೇಶ ದೇಶಗತಿ 9) ಶಿವಯೋಗಿ ಮಲ್ಲೇಶಪ್ಪ ಹೋಸಗೌಡ್ರ 

ಚುನಾವಣೆಯಲ್ಲಿ ಗೆದ್ದಂತ ಕಾಂಗ್ರೇಸ ಬೆಂಬಲಿತ ಅಭ್ಯರ್ಥಿಗಳ ಹೆಸರುಗಳು 

1) ಶಂಕ್ರ​‍್ಪ ಶೇಖಪ್ಪ ಕಮ್ಮಾರ  2) ಲಲಿತವ್ವ ಬಸವರಾಜ ಯತ್ತಿನಹಳ್ಳಿ 3) ಮಾಲತೇಶ ಮಲ್ಲೇಶಪ್ಪ ವೀರಾಪುರ ಇವರುಗಳು ಆಯ್ಕೆಯಾಗಿದ್ದಾರೆಂದು ಲೋಕೇಶ ಜಿ ಬಿ ಚುನಾವಣೆ ಅಧಿಕಾರಿ ಘೋಷಿಸಿದರು. 

ಕಾರ್ಯಕರ್ತರಿಂದ ವಿಜಯೋತ್ಸವ ಗ್ರಾಮದ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ಈ ಸಂಭಂರ್ಧದಲ್ಲಿ ಮಾಜಿ ಶಾಸಕರಾದ ವೀರುಪಾಕ್ಷಪ್ಪ ರುದ್ರ​‍್ಪ ಬಳ್ಳಾರಿ ಹಾಗೂ ಮಾಜಿ ಪಿ ಎಲ್ ಡಿ ಅಧ್ಯಕ್ಷರಾದ ಸುರೇಶ ಯತ್ನಳ್ಳಿ, ಯಲ್ಲನಗೌಡ ಪಾಟೀಲ, ಅಳಲಗೆರಿ ಹಾಗೂ ಕದಮನಹಳ್ಳಿ ಅರಬಗೊಂಡ ಶಿವಪುರ ಗ್ರಾಮಸ್ಥರು ಪಾಲಗೊಂಡಿದ್ದರು.