ರಬಕವಿ ಧನಲಕ್ಷ್ಮೀ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ
Election of Directors to the Board of Directors of Rabakavi Dhanalakshmi Bank
ರಬಕವಿ-ಬನಹಟ್ಟಿ 30 : ರಬಕವಿ ನಗರದ ಶ್ರೀ ಧನಲಕ್ಷ್ಮೀ ಪತ್ತಿನ ಸಹಕಾರಿ ಸಂಘದ 2025-28 ನೇ ಸಾಲಿನ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಪ್ರಭು ಉಮದಿ ಗುಂಪಿನ ಅಭ್ಯರ್ಥಿಗಳು ಭರ್ಜರಿ ವಿಜಯ ಸಾಧಿಸಿ, ಆಡಳಿತ ಚುಕ್ಕಾಣೆ ಹಿಡಿದಿದ್ದಾರೆ. ಬಣಗಾರರ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಧನಲಕ್ಷ್ಮೀ ಬ್ಯಾಂಕಿಗೆ ಈ ಬಾರಿ ಶೇರುದಾರರು ಉಮದಿಯವರ ಗುಂಪಿಗೆ ಮಣೆ ಹಾಕಿದ್ದಾರೆ.
ತ್ರೀವ್ರ ಕುತೂಹಲ ಕೆರಳಿಸಿದ ಈ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದ ಸ್ಥಾನಕ್ಕೆ ಸ್ಫರ್ಧಿಸಿದ ಪರ್ಪ (ಪ್ರಭು) ಉಮದಿ, ಸಂಗಮೇಶ ಹತಪಕಿ, ಗಂಗಾಧರ ಬಿಲವಡಿ, ಸುರೇಶ ಗೊಳಸಂಗಿ, ಗಂಗಾಧರ ನಾಗರಾಳ, ಪ್ರಕಾಶ ಬೀಳಗಿ, ಕಡೋಲಿ ಬಸವರಾಜ, ಹಿಂದುಳಿದ ಅ ವರ್ಗದ ರಾಚಪ್ಪ ಬಿಲವಡಿ, ಹಿಂದುಳಿದ ಬ ವರ್ಗದ ಶಂಕರ ದಡ್ಡ, ಮಹಿಳಾ ಕ್ಷೇತ್ರದ ಸುಷ್ಮಾ ಹಾಗರಗಿ, ಮಹಾನಂದಾ ಗಿಡವೀರ ಚುನಾಯಿತರಾಗಿದ್ದು, ಪರಿಶಿಷ್ಠ ಕ್ಷೇತ್ರದ ಭೀಮಪ್ಪ ಭಜಂತ್ರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 