ರಬಕವಿ ಧನಲಕ್ಷ್ಮೀ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ
Election of Directors to the Board of Directors of Rabakavi Dhanalakshmi Bank
ರಬಕವಿ-ಬನಹಟ್ಟಿ 30 : ರಬಕವಿ ನಗರದ ಶ್ರೀ ಧನಲಕ್ಷ್ಮೀ ಪತ್ತಿನ ಸಹಕಾರಿ ಸಂಘದ 2025-28 ನೇ ಸಾಲಿನ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಪ್ರಭು ಉಮದಿ ಗುಂಪಿನ ಅಭ್ಯರ್ಥಿಗಳು ಭರ್ಜರಿ ವಿಜಯ ಸಾಧಿಸಿ, ಆಡಳಿತ ಚುಕ್ಕಾಣೆ ಹಿಡಿದಿದ್ದಾರೆ. ಬಣಗಾರರ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಧನಲಕ್ಷ್ಮೀ ಬ್ಯಾಂಕಿಗೆ ಈ ಬಾರಿ ಶೇರುದಾರರು ಉಮದಿಯವರ ಗುಂಪಿಗೆ ಮಣೆ ಹಾಕಿದ್ದಾರೆ.
ತ್ರೀವ್ರ ಕುತೂಹಲ ಕೆರಳಿಸಿದ ಈ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದ ಸ್ಥಾನಕ್ಕೆ ಸ್ಫರ್ಧಿಸಿದ ಪರ್ಪ (ಪ್ರಭು) ಉಮದಿ, ಸಂಗಮೇಶ ಹತಪಕಿ, ಗಂಗಾಧರ ಬಿಲವಡಿ, ಸುರೇಶ ಗೊಳಸಂಗಿ, ಗಂಗಾಧರ ನಾಗರಾಳ, ಪ್ರಕಾಶ ಬೀಳಗಿ, ಕಡೋಲಿ ಬಸವರಾಜ, ಹಿಂದುಳಿದ ಅ ವರ್ಗದ ರಾಚಪ್ಪ ಬಿಲವಡಿ, ಹಿಂದುಳಿದ ಬ ವರ್ಗದ ಶಂಕರ ದಡ್ಡ, ಮಹಿಳಾ ಕ್ಷೇತ್ರದ ಸುಷ್ಮಾ ಹಾಗರಗಿ, ಮಹಾನಂದಾ ಗಿಡವೀರ ಚುನಾಯಿತರಾಗಿದ್ದು, ಪರಿಶಿಷ್ಠ ಕ್ಷೇತ್ರದ ಭೀಮಪ್ಪ ಭಜಂತ್ರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 