ಶಿಕ್ಷಣವು ವ್ಯಕ್ತಿತ್ವ ರೂಪಿಸುವ ಶಕ್ತಿ ಹಿ ಶಿವಾನಂದ ಅವಟಿ ಅಭಿಪ್ರಾಯ
Education is the power to shape personality, says Shivananda Avati
ಮಾಂಜರಿ 18: ಶಿಕ್ಷಣವು ಜ್ಞಾನ ಮತ್ತು ನಾಯಕತ್ವದ ಭೂ"ುಕೆ. ಅದರ ಮೇಲೆಯೇ ಮಾನವನ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಶಿವಾನಂದ ಮಹಾ"ದ್ಯಾಲಯದ ಉಪನ್ಯಾಸಕರಾದ ಶಿವಾನಂದ ಅವಟಿ ಅಭಿಪ್ರಾಯಪಟ್ಟರು. ಅವರು ಸೋಮವಾರರಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಕೆಎ??? ಶಿಕ್ಷಣ ಸಂಸ್ಥೆಯ ಬಿ ಸಿ ಎ ಮತ್ತು ಬಿ ಬಿ ಎ ಅಂತಿಮ ವ?ರ್ದ "ದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭ ಹಾಗೂ ಪದ"ಧಾನ್ ಸಮಾರಂಭದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾ"ದ್ಯಾಲಯದ ಪ್ರಾಚಾರ್ಯರಾದ ಎಂಎಸ್ ಕನಡೇ ವ"ಸಿದ್ದರು.
ಸ್ವಾತಂತ್ರ್ಯ ಪೂರ್ವದಲ್ಲಿ ಅಕ್ಷರ ಜ್ಞಾನ ಕೇವಲ ಉಳ್ಳವರಿಗೆ ಮಾತ್ರ ಇತ್ತು. ಮಹಾತ್ಮ ಜ್ಯೋತಿಬಾ ಫುಲೆ ಅವರಿಂದ ಸಮಾಜದಲ್ಲಿ ಅಕ್ಷರ ಕ್ರಾಂತಿ ನಡೆುತು. ಈಗ ಸರ್ವರಿಗೂ ಅಕ್ಷರ ಕಲಿಯುವ ಅವಕಾಶ ಸರಕಾರ ಒದಗಿಸಿದೆ. ನಮ್ಮಲ್ಲಿ ಬಡತನ, ಸಾಮಾಜಿಕ ಸಮಸ್ಯೆ,ಕೋಮುವಾದ, ಭಯೋತ್ಪಾದನೆ ಏನೇ ಇದ್ದರೂ ಸರ್ಕಾರ ಸಮಾಜದ ಅಂಚಿನಲ್ಲಿರುವವರಿಗೂ ಶಿಕ್ಷಣ ಕೊಡುತ್ತಾ ಬಂದಿದೆ. ಇಂದು ನಾವು ಸಾಕ್ಷರತೆಯಲ್ಲಿ ನೂರರತ್ತ ಸಾಗುತ್ತಿದ್ದೇವೆ. ಎಂದು ಶಿವಾನಂದ ಅವಟಿ ಹೇಳಿದರು
ಅಧ್ಯಕ್ಷತೆ ವ"ಸಿ ಮಾತನಾಡಿದ ಪ್ರಾಚಾರ್ಯ ಎಂಎಸ್ ಕಾನಡೆ ಮಾತನಾಡಿ ಬದುಕು ಎಂಬುದು ನಮ್ಮ ಸಂಸ್ಕೃತಿ, ನಮ್ಮ ಶಕ್ತಿ, ನಮ್ಮ ಬದುಕಿನ ಭಾಗನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ಇಂದು ನಮಗೆ ಪಾಠ ಮಾಡುವ ಶಿಕ್ಷಕರಿಗಿಂತ, "ದ್ಯಾರ್ಥಿಗಳಿಗೆ ಶಕ್ತಿ ತುಂಬುವ ಶಿಕ್ಷಕರು ಬೇಕು. "ದ್ಯಾರ್ಥಿಗಳು ಪದ" ಮುಗಿಯುತ್ತಿದ್ದಂತೆ ಕೋಚಿಂಗ್ ಇನ್ನಿತರ ತರಬೇತಿ ಸಂಸ್ಥೆಗಳಿಗೆ ದುಬಾರಿ ಶುಲ್ಕ ನೀಡಿ ಹೋಗುತ್ತಿ ದ್ದಾರೆ. "ದ್ಯಾರ್ಥಿಗಳು ಪದ" ಮುಗಿಯುತ್ತಿದ್ದಂತೆ ಮನೆಗೆ ಹೋಗುವುದಕ್ಕಿಂತ ಅವರನ್ನು ಉದ್ಯೋಗದ ಕೇಂದ್ರಗಳತ್ತ ಕಳಿಸಬೇಕೆಂಬುದು ನಮ್ಮ ಆಶಯ.
ನಮ್ಮ ವ್ಯಕ್ತಿತ್ವಕ್ಕೆ ನಾವು ಏನನ್ನು ಧಾರೆಯೆರೆಯುತ್ತೇವೆಯೋ ಅದುವೇ ನಮ್ಮ ಬದುಕು ಆಗುತ್ತದೆ. ನಾವು ಯಾವುದೇ ಕೆಲಸ ಮಾಡಿದರೂ ಇ?್ಟ ಪಮಾಡಬೇಕು. ನಮ್ಮ ಮೇಲೆ ನಮಗೆ ಭರವಸೆ ಇರಬೇಕು. ಅದುವೇ ನಮ್ಮನ್ನು ದಡಕ್ಕೆ ಸೇರಿಸುತ್ತದೆ. ಎಂದು ಅವರು ಹೇಳಿದರು ಈ ವೇಳೆ ಉಪಸ್ಥಿತಿ ಇದ್ದ ಗಣ್ಯ ನಾಗರಿಕರ ವತಿಂದ ರ್ವಾಕ ಕ್ರೀಡಾ ಸ್ಪರ್ಧೆ ಮತ್ತು ಇನ್ನಿತರ ಸ್ಪರ್ಧೆಗಳಲ್ಲಿ ಯಶಸ್ವಿಗಳಿಸಿದ "ದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರ"ಸಲಾುತು ಅದೇ ಪ್ರಕಾರ "ದ್ಯಾರ್ಥಿಗಳಾದ ನೇಹಾ ಕೋಟಿವಾಲೆ ಪ್ರಗತಿ ಕದಮ ಪ್ರಸನ್ನ ಕುಂಬಾರ್ ಶಿವಾನಂದ ಬಡಕುಂದ್ರಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು
ಈ ಕಾರ್ಯಕ್ರಮಕ್ಕೆ ಎಸ್ ಸಿ ಪಾಟೀಲ್ ಕನ್ನಡ ಮಾಧ್ಯಮ ಪ್ರಾಥ"ುಕ ಶಾಲೆಯ ಮುಖ್ಯ ಗುರುಗಳಾದ ಸಂತೋ?್ "ರೇಮಠ ಸಂಸ್ಕೃತಿ ಶಾಲೆಯ ಮುಖ್ಯ ಗುರುಗಳಾದ ಮಾಹುಆ ನಿಯೋಗಿ ಉಪನ್ಯಾಸಕರಾದ ಪ್ರಜ್ವಲ್ ಪೂಜಾರಿ ಉಮಾಶ್ರೀ ಹವಾಲ್ದಾರ್ ದಿವ್ಯ ಪಾಟೋಳೆ ಅಕ್ಷಯ್ ಬೆನಾಡಿ ರಾಹುಲ್ ಪಾಟೀಲ್ ವೈ?್ಣ" ಸುರುವೇ ಸುಜಾತ ಬರಗಾಲೆ ಹಾಗೂ "ದ್ಯಾರ್ಥಿಗಳು ಮತ್ತು ಪಾಲಕರು ಹಾಜರಿದ್ದರು ಅಕ್ಷಯ್ ಬೆನಾಡೆ ಸ್ವಾಗತಿಸಿ ದಿವ್ಯ ಪಾಟೋಳೆ ಅತಿಥಿಗಳ ಪರಿಚಯ ಮಾಡಿ ಉಮಾಶ್ರೀ ಹವಾಲ್ದಾರ್ ರ್ವಾಕ್ ವರದಿ ಓದಿ ಹೇಳಿದರು ಆರ್ ಆರ್ ಪೂಜಾರಿ ವಂದಿಸಿದರು
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 