ರಸ್ತೆ ಅಬಿವೃದ್ಧಿ ಕಾಮಗಾರಿಗೆ ಚಾಲನೆ
ಲೋಕದರ್ಶನ ವರದಿ
ಮಾಂಜರಿ 26: ಮಾಂಜರಿ ಜಿ.ಪಂ. ವ್ಯಾಪ್ತಿಯಲ್ಲಿ ಬರುವ ಮಾಂಜರಿ ಯಡುರ ಚಂದೂರ ಗ್ರಾಮಗಳಿಗೆ ಜಿ.ಪಂ. ಅನುದಾನದಲ್ಲಿ ರರಸ್ತೆ ಅಭಿವೃದ್ದಿಗಾಗಿ ಅನುದಾನ ಮಂಜೂರ ಮಾಡಿ ಜನರ ಅನುಕೂಲಕ್ಕಾಗಿ ಸಂಪರ್ಕ ರಸ್ತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಮಾಜಿ ಜಿ.ಪಂ. ಸದದಸ್ಯ ಅಣ್ಣಾಸಾಹೇಬ ಪವಾರ ಹೇಳಿದರು.
ಅವರು ಜಿ.ಪಂ. ಸದಸ್ಯ ಬಾರತಿ ಪವಾರ ಇವರ ಅನುದಾನದದಡಿಯಲ್ಲಿ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಶೇಡಬಾಳ ರಸ್ತೆಯಿಂದ ಲೋಕುರೆ ತೋಟದ ವರೆಗೆ 2 ಕಿ.ಮೀ. ರಸ್ತೆ ಸುಧಾರಣೆಗಾಗಿ ಮಂಜೂರಾತಿ ಪಡೆದ 9 ಲಕ್ಷ ರೂ. ಅನುದಾನದಡಿಯಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು ಈ ವೇಳೆ ಸಂಜಯ ಕುಡಚೆ ಶಿವಾನಂದ ಚೌಗಲೆ, ರಾಜು ಗುರವ, ಶಶಿಕಾಂತ ಧನವಾಡೆ, ರಮೇಶ ಮುರಚಿಟ್ಟೆ, ಬಾಬು ಕೊಡತೆ, ಮಹಾದೇವ ಜುಗದಾರ, ಅಣ್ಣಾಸಾಹೇಬ ಲೋಕುರೆ, ರವಿ ಲೋಕುರೆ, ಚಂದ್ರಕಾಂತ ಲಂಗೋಟೆ, ಅಜಿತ ದಿಗ್ಗೆವಾಡಿ, ಪುಂಡಲಿಕ ಜತ್ರಾಟೆ, ಬಾಬು ಮಿಜರ್ೆ ಹಾಗೂ ಇನ್ನಿತರರು ಹಾಜರಿದದ್ದರು ಗುತ್ತಿಗೆದದಾರ ಶಿವಾನಂಧ ಶಿರಗಾಂವೆ ಸ್ವಾಗರಿಸಿ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 