2007 ರಲ್ಲಿ ನಿರ್ಮಿಸಿದ ದುಸ್ಥಿತಿಯಲ್ಲಿರುವ ಗಡಿ ಭವನಕ್ಕೆ ಡಾ.ಪುರುಷೋತ್ತಮ ಭೆಟ್ಟಿ
Dr. Purushottam visits the dilapidated Gadi Bhavan built in 2007
ಬೆಳಗಾವಿ 11 : ಇಲ್ಲಿಯ ವಡಗಾವಿಯಲ್ಲಿ2007 ರಲ್ಲಿ ನಿರ್ಮಿಸಿದ ಹಾಗೂ ದುಸ್ಥಿತಿಯಲ್ಲಿರುವ ಗಡಿಭವನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರುಶುಕ್ರವಾರ ಮುಂಜಾನೆ ಭೆಟ್ಟಿ ನೀಡಿದರು.
ಈ ಭವನದ ದುಸ್ಥಿತಿಯ ಬಗ್ಗೆಬೆಳಗಾವಿಯ ಕನ್ನಡ ಸಂಘಟನೆಗಳು ಗುರುವಾರ ನಡೆದ ಸಭೆಯಲ್ಲಿ ಬಿಳಿಮಲೆ ಅವರ ಗಮನ ಸೆಳೆದಿದ್ದವು.ಈ ಗಡಿಭವನದ ಬಗ್ಗೆ ಕುರಿತುವರದಿ ನೀಡುವಂತೆ ಬಿಳಿಮಲೆ ಅವರು ಮಹಾನಗರ ಪಾಲಿಕೆಯ ಆಯುಕ್ತೆಶ್ರೀಮತಿ ಶುಭಾ ಅವರಿಗೆ ನಿನ್ನೆ ಸೂಚನೆ ನೀಡಿದ್ದರು. ಬಿಳಿಮಲೆ ಅವರ ಜೊತೆ ಕನ್ನಡಅಭಿವೃದ್ಧಿ ಪ್ರಾಧಿಕಾರದ ಸದಸ್ಯೆಶ್ರೀಮತಿ ದ್ರಾಕ್ಷಾಯಿಣಿ ಹುಡೇದ,ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ,ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ವೈ.ಬಿ.ಹಿಮ್ಮಡಿ,ಮಹಾನಗರ ಪಾಲಿಕೆ ಸದಸ್ಯರಮೇಶ ಸೊಂಟಕ್ಕಿ ಇದ್ದು ಗಡಿಭವನದ ನಿರ್ಮಾಣ ಮತ್ತು ಮುಂದೆ ಕೈ ಕೊಳ್ಳಬೇಕಾದಕ್ರಮಗಳ ಬಗ್ಗೆ ಚರ್ಚಿಸಿದರು .
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 