ಡಾ. ಆನಂದ ಮಹಾರಾಜ ಹೊಸಾವಿ ಇವರಿಗೆ ಸನ್ಮಾನ
Dr. Anand Maharaja Hosavi felicitated
ಯಮಕನಮರಡಿ, 02 : ಹತ್ತರಗಿ ಯಮಕನಮಡಿ ಶ್ರೀಹರಿ ಮಂದಿರದ ಪೀಠಾಧ್ಯಕ್ಷರಾದ ಆನಂದ ಮಹಾರಾಜ ಗೋಸಾವಿ ಇವರಿಗೆ ಕರ್ನಾಟಕ ಪತ್ರಕರ್ತರ ವಿವಿಧೋದ್ದೇಶಗಳ ಸಹಕಾರಿ ಸಂಘ ಬೆಳಗಾವಿ ಉತ್ತರ ಕನ್ನಡ ಜಿಲ್ಲೆ ಇದರ ನಿರ್ದೇಶಕರಾದ ಎ.ಎಂ ಕರ್ನಾಚಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಯಮಕನಮರಡಿ ಸಿ.ಪಿ.ಐ ಜಾವೀದ ಮುಶಾಪರಿ ಇವರಿಗೆ ಡಾ. ಆನಂದ ಮಹಾರಾಜ ಗೋಸಾವಿ ಇವರು ಸತ್ಕರಿಸಿದರು.
ಈ ವೇಳೆಯಲ್ಲಿ ಪತ್ರಕರ್ತ ಸುನಿಲ ದೇಸಾಯಿ, ಗೋಪಾಲ ಚಿಪಣಿ, ದೀಪಕ ನಾಡಗೌಡ, ಹನುಮಂತ ಗಾಡಿವಡ್ಡರ, ಮಹಾವೀರ ನಾಸಿಪುಡಿ, ಅಶೋಕ ಸಾಳೆ, ಮಲ್ಲೇಶ ಕೆಂಪಣ್ಣ ಕಾಂಬಳೆ, ಇನ್ನಿತರರು ಇದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 