ಆ.6ರಂದು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಮಾವೇಶ
District convention of Janavadi Women's Organization on August 6th
ಬಳ್ಳಾರಿ 28: ರಂದು ಜನವಾದಿ ಮಹಿಳಾ ಸಂಘಟನೆಯು ಬಳ್ಳಾರಿ ಜಿಲ್ಲಾ ಸಮ್ಮೇಳನವು ಆ.6ರಂದು ನಡೆಯಲಿದ್ದು, ಅದರ ಬಾಗವಾಗಿ ಬಳ್ಳಾರಿಯ ಸಿಡಿಗನಮೊಳ ಗ್ರಾಮದಲ್ಲಿ ಜನವಾದಿ ಮಹಿಳಾ ಸಂಘಟನೆಯ ಹೊಸ ಘಟಕದ ಸಮಾವೇಶ ವನ್ನು ಯಶಸ್ವಿಯಾಗಿ ನಡೆದಿದೆ,ಸಮಾವೇಶದಲ್ಲಿ ಜೆ ಚಂದ್ರ ಕುಮಾರಿ ರಾಜ್ಯಸಮಿತಿಯ ಜಂಟಿ ಕಾರ್ಯದರ್ಶಿ ಉದ್ಘಾಟನೆ ಮಾಡಿದರು.
ಸಮಾವೇಶದಲ್ಲಿ ಮುಖಂಡರು ಗಳಾದ ವರಲಕ್ಸ್ಮಿ, ಲಕ್ಸ್ಮಿ ಮುಂತಾದವರು ಭಾಗವಹಿಸಿದ್ದರೆ, ಆ ಭಾಗದಲ್ಲಿ ಮಹಿಳೆಯರ ಪರವಾಗಿ ಮುಂದಿನ ದಿನಗಲ್ಲಿ ಈ ಭಾಗದಲ್ಲಿ ಸಂಘಟನೆ ಹೋರಾಟ ಗಳು ಮುಕಾಂತರ ಸಮಸ್ಯೆ ಗಳು ಪರಿಹಾರ ಮಾಡಿಕೊಳ್ಳಲು ಮುಂದಾಗಬೇಕು ಯಂದು ಕರೆ ನೀಡಿದ್ದು, ಆ ಭಾಗದಲ್ಲಿ ಸಂಘಟನೆ ವಿಸ್ತರಣೆ ಮಾಡಲು ಯೋಜನೆಯನ್ನು ರೂಪಿಸಲಾಯಿತು. ಸಿಡಿಗಿನಮೊಳ ಗ್ರಾಮದ ಜೆ.ಎಂ.ಎಸ್. ಸಮಿತಿಯ ಅಧ್ಯಕ್ಷರು ಆಗಿ ಶ್ರೀಮತಿ ಫಾರಿದಾ ಭಾನು ಭಾಗ್ಯಲಕ್ಸ್ಮಿ ಇವರು ಕಾರ್ಯ ದರ್ಶಿ ಯಾಗಿ, ಶ್ರೀಮತಿ ರಾಜೇಶ್ವರಿ ಖಜಾಂಚಿ ಯಾಗಿ 9 ಜನರ ಸಮಿತಿ ಯನ್ನು ರಚನೆ ಮಾಡಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 