ಜಿಲ್ಲಾ ಅಂಧ ಸೇವಾ ಸಂಸ್ಥೆಯ ಆಡಳಿತ ಮಂಡಳಿ ಚುನವಣಾ ಫಲಿತಾಂಶ
District Blind Service Organization Governing Board Election Results
ಲೋಕದರ್ಶನ ವರದಿ
ಜಿಲ್ಲಾ ಅಂಧ ಸೇವಾ ಸಂಸ್ಥೆಯ ಆಡಳಿತ ಮಂಡಳಿ ಚುನವಣಾ ಫಲಿತಾಂಶ
ಬೆಳಗಾವಿ 7: ರವಿವಾರ ದಿ. 5ರಂದು ಬೆಳಗಾವಿ ಜಿಲ್ಲಾ ಅಂಧ ಸೇವಾ ಸಂಸ್ಥೆಗೆ 2025-28ರ ಸಾಲಿಗೆ ಚುನಾವಣೆ ನಡೆಯಿತು.
ಚಿಂತಾಮಣಿ ವ್ಹಿ. ಗ್ರಾಮೋಪಾಧ್ಯೆಯವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗೌ. ಕಾರ್ಯದರ್ಶಿಗಳಾಗಿ ಶ್ರೀನಿವಾಸ ಎನ್. ಶಿವಣಗಿ ಹಾಗೂ ಖಜಾಂಚಿಗಳಾಗಿ ಶಿರಿಷ ಕೆ. ಮಾಲುರವರು ಆಯ್ಕೆಯಾಗಿದ್ದಾರೆ.
ಪ್ರಥಮ ಉಪಾಧ್ಯಕ್ಷರಾಗಿ ರಾಜೇಂದ್ರ ಎಸ್. ಮುಂದಡಾ, ದ್ವಿತೀಯ ಉಪಾಧ್ಯಕ್ಷರಾಗಿ ಕೀರ್ತಿ ಕೆ. ರಜಪೂತ ತೃತೀಯ ಉಪಾಧ್ಯಕ್ಷರಾಗಿ ಅಶೋಕ ಹೆಚ್. ಚಿಂಡಕ ಹಾಗೂ ಸಹ ಕಾರ್ಯದರ್ಶಿ ಕಾಂತೇಶ ಆಚಾರ್ಯ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ಸದಸ್ಯರಾಗಿ ಚಂದ್ರಶೇಖರ ಎಸ್. ಬೆಂಬಳಗಿ, ವಾದಿರಾಜ ಆರ್. ಕಲಘಟಗಿ, ಆನಂದ ಜೋಶಿ, ರಾಜೇಂದ್ರ ಜೈನ್, ಬಾಲಕಿಸನ ಭಟ್ಟಡ, ನಂದಕಿಶೋರ ನಿಖಾರ್ಗೆ, ರಾಜೇಶ ಹೆಡಾ, ರಾಜಶೇಖರ ಹಿರೇಮಠ, ಸರಸ್ವತಿ ದೇಸಾಯಿ, ಸುಕೃತ ಕಲಘಟಗಿ, ಮಾಹೇಶ್ವರಿ ಸಮಾಜದ ಪ್ರತಿನಿಧಿಗಳಾಗಿ ಪವನಕುಮಾರ ಹೆಚ್. ರಾಠಿ, ಗೋಪಾಲದಾಸಜಿ ಬಿ. ಭಟ್ಟಡ ಇವರನ್ನು ಆಯ್ಕೆ ಮಾಡಲಾಯಿತು.
ಇವರೆಲ್ಲರ ಆಯ್ಕಗಾಗಿ ಸಂಸ್ಥೆಯ ಸದಸ್ಯರ ಹಾಗೂ ಶಾಲಾ ಸಿಬ್ಬಂದಿ ವರ್ಗದ ಪರವಾಗಿ ಅಭಿನಂದನೆಗಳು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 