ಫಲಾನುಭವಿಗಳಿಗೆ ಹೂಲಿಗೆ ಯಂತ್ರ, ಇ-ಸತ್ತು ಪತ್ರ ವಿತರಣೆ
Distribution of machines for harvesting, e-Sattu Patra to beneficiaries
ಧಾರವಾಡ, 18 ; ಮಂಗಳವಾರದಂದು ನಗರದ ಟೌನ ಹಾಲನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೂದ್ದ ಪಕ್ಷದ ಉಪ ನಾಯಕರು, ಶಾಸಕರು ಮಾನ್ಯ ಅರವಿಂದ ಬೆಲ್ಲದ ಜಿ ಅವರು ಪಾಲಿಕೆ ಅನುದಾನದಋಣದಢ 25 ಫಲಾನುಭವಿಗಳಿಗೆ ಹೂಲಿಗೆ ಯಂತ್ರ ವಿತರಣೆ ಮಾಡುವ ಮೂಲಕ, ವಾರ್ಡ ನಂ-13 ರಲ್ಲಿ ಬರುವ ಮರಾಠಾ ಕಾಲೊನಿ ನಿವಾಸಿಗಳಿಗೆ ಮನೆಗಳ “ಇ” ಸತ್ತು ಪತ್ರ ವಿತರಿಸಿದರು.
ಮರಾಠಾ ಕೊಲೋನಿ ನಿವಾಸಿಗಳು ತಮ್ಮ ಅಸ್ತಿಯ ಮಾಲಿಕರು ಆಗದೆ ಸರ್ಕಾರೆ ಎಂದು ಆಸ್ತಿ ಮಾಲಿಕರ ಕಾಗದ ಪತ್ರದಲ್ಲಿ ನಮೋದ ವಾಸಿದ್ದರಿಂದ ಸದರಿ ಮಾಲಿಕರೆಗೆ ಕಸ್ಟಕರವಾಗಿತ್ತು. ಆದರೆ ಶಾಸಕರ ಪ್ರಯತ್ನದಿಂದಾಗಿ ಪಾಲಿಕೆ ಅದಿಕಾರಿಗಳು ಶಾಸಕರ ಪ್ರಯತ್ನಕ್ಕೆ ಕೈ ಜೋಡಿಸಿ ಫಲವಾಗಿ ಮರಾಠಾ ಕಾಲೊನಿ ನಿವಾಸಿಗಳು “ಇ ಸತ್ತು ” ಆಗಿದ್ದಕ್ಕೆ ನೀಟುಸಿರು ಬಿಟ್ಟಂತಾಗಿದೆ. ಮೂದಲು ಇವರು ಭೋಗದಾರರು ಎಂದು ನಮೂದಿ ವಾಗಿದ್ದನ್ನು ಈಗ ಅವರ ಕಾಗದ ಪತ್ರದಲ್ಲಿ ಮಾಲಿಕರು ಎಂದು ನಮೂದವಾಗಿದರಿಂದ ಸಂತಸ ವ್ಯಕ್ತ ಮಾಡಿದ ಅವರು ಶಾಸಕರಿಗೆ ಧನ್ಯವಾದ ಹೇಳಿದರು.
ಈ ಸಂಧರ್ಭದಲ್ಲಿ ಪಾಲಿಕೆ ಸದಸ್ಯರಾದ ಸುರೇಶ ಬೇದರೆ, ಹಾಗು ಮೋಹನ ರಾಮದುರ್ಗ, ಪಾಲಿಕೆ ಉಪ ಆಯುಕ್ತರು ಶ್ರೀ ಅರವಿಂದ ಜಂಮಖಂಡಿ, ರಾಜೇಶ ಜಾಂದಗುಡು, ರಮೇಶ ದೊಡ್ಡವಾಡ, ಸುವಾಸ ಮಾನೆ, ಮಹೇಶ ಚವಾಣ, ನಾಗರಾಜ ನಾಯಕ, ಅನುಸೂಯಾ ಹೀರೆಮಠ, ಪುಷ್ಷಾ ಮಜ್ಜಗಿ, ಶೋಭಾ ವೀಣಜಗಿ ಹಾಗು ಅನೇಕರು ಉಪಸ್ತಿತರಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 