ಬುದ್ಧಿ ಮಂದ ಮಕ್ಕಳಿಗೆ ಆಹಾರ ಕಿಟ್ ವಿತರಣೆ

ಬುದ್ಧಿ ಮಂದ ಮಕ್ಕಳಿಗೆ ಆಹಾರ ಕಿಟ್ ವಿತರಣೆ Distribution of food kits to mentally retarded children

ಯಮಕನಮರಡಿ, 01 : ಹಿಡಕಲ್ ಡ್ಯಾಮ್ ಅಲ್ಲಿರುವ ಬುದ್ದಿಮಂದ ಮಕ್ಕಳ ಶಾಲೆಗೆ ಹತ್ತರಗಿ ಹರಿ ಮಂದಿರದ ಪೂಜ್ಯರಾದ ಡಾ ಆನಂದ್ ಮಹಾರಾಜ್ ಗೋಸಾವಿಯವರು ಬೆಟ್ಟಿ ನೀಡಿ ವಿದ್ಯಾರ್ಥಿಗಳಿಗಾಗಿ ವಿವಿಧ ಆಹಾರ ಕಿಟ್ಟುಗಳನ್ನು ವಿತರಿಸಿದರು. 

ಈ ಸಂದರ್ಭದಲ್ಲಿ ಬುದ್ಧಿಮನ್ನ ಮಕ್ಕಳ ಶಾಲೆಗೆ ವ್ಯವಸ್ಥಾಪಕರು ಫಾರೆಸ್ಟ್‌ ಇಲಾಖೆ ಅಧಿಕಾರಿಗಳು ಹಾಗೂ ಕ್ರಿಶ್ಚನ್ ಧರ್ಮ ಗುರುಗಳು ಉಪಸ್ಥಿತರಿದ್ದು ಇವರ ಮಾನವೀಯತೆಯ ಕುರಿತು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು