ಲಾಕ್ಡೌನ್ ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ
ಲೋಕದರ್ಶನ ವರದಿ
ರಾಯಬಾಗ 11: ಸಾಮಾಜಿಕ ಕಾರ್ಯಕರ್ತ ಹಾಗೂ ಕನರ್ಾಟಕ ರಾಜ್ಯ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ್ತಿನ ಅಧ್ಯಕ್ಷರಾದ ಡಾ.ಅಬ್ಬಾಸ ಮುಲ್ಲಾ ಅವರು ಲಾಕಡೌನ್ನಿಂದ ಸಂತ್ರಸ್ತಗೊಂಡ ಬಡಕುಟುಂಬಗಳಿಗೆ ಸಾವಿರಕ್ಕೂ ಹೆಚ್ಚು ಆಹಾರ ಕಿಟ್ಗಳನ್ನು ಸೋಮವಾರದಂದು ಚಿಂಚಲಿ ಪಟ್ಟಣದಲ್ಲಿ ವಿತರಿಸಿದರು.
ತಾಲೂಕಿನ ಚಿಂಚಲಿ ಪಟ್ಟಣದಲ್ಲಿರುವ ಬಡಕುಟುಂಬದವರಿಗೆ ವೈಯಕ್ತಿಕವಾಗಿ 5 ಕೆಜಿಗೋಧಿ ಹಿಟ್ಟು, 1 ಕೆಜಿ ಸಕ್ಕರೆ, 1 ಕೆಜಿರವಾ, 1 ಕೆಜಿ ಬೇಳೆ, 1 ಕೆಜಿಅಡುಗೆಎಣ್ಣೆ, ಉಪ್ಪು ಮತ್ತುಚಹಾಪುಡಿ ಒಳಗೊಂಡ ಒಂದು ಸಾವಿರಕ್ಕೂ ಹೆಚ್ಚು ಆಹಾರ ಕಿಟ್ಗಳನ್ನು ಪಟ್ಟಣದ ವಿವಿಧೆಡೆ ಸಂಚರಿಸಿ ಪೌರಕಾಮರ್ಿಕರು ಮತ್ತು ಬಡಕುಟುಂಬಗಳಿಗೆ ವಿತರಿಸಿದರು. ಕೆಲ ದಿನಗಳ ಹಿಂದೆ ಮನೆಯಲ್ಲೇ ರುಚಿಕರವಾದ ಆಹಾರ ಪೊಟ್ಟಣ ತಯಾರಿಸಿ ಪಟ್ಟಣದ ನಿರ್ಗತಿಕರಿಗೆ ಹಂಚಿದ್ದನ್ನು ಸ್ಮರಿಸಬಹುದು.
ಹರುಣ ತರೆಡೆ, ಮಹಿಬೂಬ ಜಮಾದಾರ, ಕುಮಾರ ಹಾರೂಗೇರಿ, ಶಿವಾಜಿ ಸೌಂದಲಗಿ, ಇಫರ್ಾಣ ತರಡೆ, ಮಹಮ್ಮಹುಸೇನ್ ನಗಾಜರ್ಿ, ಅಸ್ಕರತರಡೆ, ಮಾಶೆಟ್ಟಿ ಈರಗಾರ, ಭರಮು ಕೋಳಿ, ಆಯುಬ ತರಡೆ, ಆಯುಬ ದಳವಾಯಿ, ಹಬೀಬ ಬಾಡಿವಾಲೆ, ಇಷರ್ಾದ ಐನಾಪೂರೆ, ಸುಮೀತ ಶೆಟ್ಟಿ, ಬಾಷಾ ಮುಲ್ಲಾ ಹಾಗೂ ಪಪಂ ಮುಖ್ಯಾಧಿಕಾರಿ ಎಸ್.ಜಿ.ಪೂಜೇರಿ, ಗ್ರಾಮ ಲೆಕ್ಕಾಧಿಕಾರಿ ಜಗದೀಶ ಕಿತ್ತೂರ, ವೈದ್ಯಾಧಿಕಾರಿಜೀವನ್ ಹೊಸಟ್ಟಿ ಮತ್ತು ಸಾರ್ವಜನಿಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 