ಶ್ರೀಶೈಲ ಪಾದಯಾತ್ರಿಗಳಿಗೆ ಬಾಳೆ ಹಣ್ಣು, ಮಜ್ಜಿಗೆ ವಿತರಣೆ

ಶ್ರೀಶೈಲ ಪಾದಯಾತ್ರಿಗಳಿಗೆ ಬಾಳೆ ಹಣ್ಣು, ಮಜ್ಜಿಗೆ ವಿತರಣೆ Distribution of bananas and buttermilk to Srisailam hikers

ಚಿತ್ರಸುದ್ದಿ:  

ಮಹಾಲಿಂಗಪುರದ ಕೆಎಲ್‌ಇ ಪಾಲಿಟೆಕ್ನಿಕ್ ಕಾಲೇಜಿನ ಸಿಪಾಯಿಗಳು ಶ್ರೀಶೈಲ ಪಾದಯಾತ್ರಿಗಳಿಗೆ ಬಾಳೆ ಹಣ್ಣು, ಮಜ್ಜಿಗೆ ವಿತರಿಸಿದರು. ಪ್ರಾಚಾರ್ಯ ಎಸ್‌.ಐ.ಕುಂದಗೋಳ ಚಾಲನೆ ನೀಡಿದರು.