ನಿಧನ ವಾರ್ತೆ: ವಿರೂಪಾಕ್ಷ ಸದಾಶಿವ ಹಳ್ಯಾಳ

ನಿಧನ ವಾರ್ತೆ: ವಿರೂಪಾಕ್ಷ ಸದಾಶಿವ ಹಳ್ಯಾಳ Death news: Virupaksha Sadashiva Hallyal

ಅಥಣಿ, 12 ; ತಾಲೂಕಿನ  ಅನಂತಪೂರದ ಗಣ್ಯರಾದ ವಿರೂಪಾಕ್ಷ ಸದಾಶಿವ ಹಳ್ಯಾಳ ಇವರು  ನಿಧನರಾದರು. 

ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ಸಹೋದರರಾದ ನೇಸರಗಿ ವೈದ್ಯ ಡಾ.ಪ್ರಕಾಶ ಹಳ್ಯಾಳ ಸೇರಿದಂತೆ ಅಪಾರ ಬಂಧುಗಳನ್ನು ಬಿಟ್ಟು ಅಗಲಿದ್ದಾರೆ. 

ಶೋಕ- ಮೃತರ ಅಗಲಿಕೆಗೆ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಮುರಕೀಭಾವಿ ಗ್ರಾ.ಪಂ ಸದಸ್ಯ ಯಲ್ಲನಗೌಡಾ ದೊಡಗೌಡರ, ಗಣ್ಯರಾದ ನಾಗರಾಜ ತುಬಾಕಿ, ಗುರು ತುಬಚಿ, ಪತ್ರಕರ್ತ ಸಿ.ವಾಯ್‌.ಮೆಣಸಿನಕಾಯಿ, ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಮದನಬಾವಿ, ಶಿಕ್ಷಕ ಮಹಾಂತೇಶ ತೊರಣಗಟ್ಟಿ, ಶಿಕ್ಷಕ ಸಂತೋಷ ಪಾಟೀಲ, ಶಿಕ್ಷಕ ರಾಜು ಗೆಜ್ಜಿ, ಶಿಕ್ಷಕ ಶಿವಾನಂದ ಲಾಲಸಿಂಗ್,ವೇದಾಂತ ಕ್ಲಿನಿಕ್ ಸಿಬ್ಬಂದಿ, ನೇಸರಗಿ ಸುತ್ತಮುತ್ತಲಿನ ಮತ್ತು ಅನಂತಪೂರ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.