ದರಿಯಪ್ಪ ಅಪ್ಪಾಸಾಹೇಬ ಹೊನಗೋಳ ಅವಿರೋಧ ಆಯ್ಕೆ
Dariappa Appasaheb Honagola elected unopposed
ದರಿಯಪ್ಪ ಅಪ್ಪಾಸಾಹೇಬ ಹೊನಗೋಳ ಅವಿರೋಧ ಆಯ್ಕೆ
ಸಂಬರಗಿ05: ನಂದಿ ಸಹಕಾರಿ ಸಂಘದ ಖಿಳೇಗಾಂವ ಬಸವೇಶ್ವರ ದೇವಸ್ಥಾನದ ಮುಖ್ಯ ಶಾಖೆಯಅಧ್ಯಕ್ಷ ದರಿಯಪ್ಪ ಅಪ್ಪಾಸಾಹೇಬ ಹೊನಗೋಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ವೇಳೆ ನಿರ್ದೇಶಕರಾದ ಬಸಪ್ಪಾ ಅಪ್ಪಾಸಾಬ ಹೊನಗೋಳ, ದರಿಯಪ್ಪ ಸಂಗಪ್ಪ ದೇವಣಗೋಳ, ಮಹಾದೇವ ಅಪ್ಪಾಸಾಬ ಹೊನಗೋಳ, ರಾಜು ಗಣಪತಿ ಬಾಗಲಿ, ಮಲ್ಲಿಕಾರ್ಜುನ ಅಪ್ಪಾಸಾಬ ಹೊನಗೋಳ, ಸಾವಿತ್ರಿ ಅಪ್ಪಾಸಾಬ ಹೊನಗೋಳ, ಚನ್ನಬಾಯಿ ಅಲಿಯಾಸ್ ಸೌಮ್ಯರಾಜು ಬಗಲಿ, ಮಂಜುಳಾ ಮಲ್ಲಿಕಾರ್ಜುನ ಹೊನಗೋಳ, ಸೋನಕಾ ಮಹಾದೇವ ಹೊನಗೋಳ, ಜಯಶ್ರೀ ಹೊನಗೋಳ, ಪ್ರಿಯಾಂಕಾ ಬಸಪ್ಪ ಹೊನಗೋಳ, ರಾಜಶ್ರೀ ದರಿಯಪ್ಪ ಹೊನಗೋಳ, ಅಣ್ಣಪ್ಪ ರಾಮು ಕೋಳಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ದರ್ಯಪ್ಪ ಅಪ್ಪ ಸಾಬ್ ಹೊನಗೋಳ್, ಶೀಘ್ರದಲ್ಲೇ ನಾವು ರಾಯಬಾಗ್ ಗೋಕಾಕ್ ಕಾಗವಾಡ ಅಥಣಿಯಲ್ಲಿ ಶಾಖೆಯನ್ನು ತೆರೆಯುತ್ತೇವೆ ಮತ್ತು ಅದೇ ಸಮಯದಲ್ಲಿ, ಸಣ್ಣ ಉದ್ಯಮಿಗಳಿಗೆ ಸಾಲಗಳನ್ನು ಒದಗಿಸಿ ಅವರ ಪ್ರಗತಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.
ಎಲ್ಲರ ಸಹಕಾರದೊಂದಿಗೆ, ಕಡಿಮೆ ಸಮಯದಲ್ಲಿ ಗರಿಷ್ಠ ಲಾಭವನ್ನು ಪಡೆಯಲು ನಾವು ಬಯಸುತ್ತೇವೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 