ಡಿ.ಎಸ್.ಎಸ್. ವತಿಯಿಂದ ಪೂರ್ವಭಾವಿ ಸಭೆ; ಪ್ರೊ. ಕೃಷ್ಣಪ್ಪ ಜಯಂತಿ ಆಚರಣೆಗೆ ತೀರ್ಮಾನ
DSS holds preliminary meeting; Decision taken to celebrate Prof. Krishnappa Jayanti
ಬಳ್ಳಾರಿ 21: ನಗರದ ಸ್ನೇಹ ಸಂಪುಟ ಹಾಲ್ನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ಪೂರ್ವಭಾವಿ ಸಭೆ ನಡೆಯಿತು.ಸಭೆಗೆ ಸಂಘಟನಾ ಸಂಸ್ಥಾಪಕರಾದ ಪರುಶುರಾಮ ನೀಲನಾಯಕ್ ಆಗಮಿಸಿ ಮಾರ್ಗದರ್ಶನ ನೀಡಿದರು. ಮುಂದಿನ ತಿಂಗಳು ಬೆಂಗಳೂರಿನ ಟೌನ್ ಹಾಲ್ನಲ್ಲಿ ನಡೆಯಲಿರುವ ಪ್ರೊ. ಕೃಷ್ಣಪ್ಪ ಅವರ 88ನೇ ಜಯಂತಿ ಹಾಗೂ ಃ. ಖ. ಅಂಬೇಡ್ಕರ್ ಅವರ ‘ಮೂಕನಾಯಕ’ ಪತ್ರಿಕೆಯ ಪುನಾರಂಭ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಓಂಕಾರ್ಪ ಕಪ್ಪಗಲ್ಲು, ರಾಜ್ಯ ಖಜಾಂಚಿ ಈ ನಾಗರಾಜ, ಜಿಲ್ಲಾ ಸಂಚಾಲಕರಾದ ಸಿ. ಲಿಂಗಪ್ಪ,ಚಂದ್ರ ಶೇಖರ್ ಗೊಟೂರು, ಹಾಗೂ ಮಹಿಳಾ ಸಂಚಾಲಕಿ ತಿಮ್ಮಲಾಪುರ ಮಲ್ಲಮ್ಮ, ಚಂದ್ರ್ಪ ಲಿಂಗದೇವನಹಳ್ಳಿ, ಕಪ್ಪಾಗಲ್ಲು ಸುರೇಶ್, ನಾಗೇಂದ್ರ ಮೋಕಾ, ರಾಘವೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 