ಡಿ ಕೆ ಶಿವಕುಮಾರ ಅವರು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಸವಿನೆನಪಿಗಾಗಿ ಸಿಹಿ ಹಂಚುವ ಮುಖಾಂತರ ಸಂಭ್ರಮಾಚರಣೆ
DK Shivakumar celebrates by distributing sweets in memory of Karnataka Chief Minister
ಹಾವೇರಿ 04 : ನಗರದ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ ಕೆ ಶಿವಕುಮಾರ ಅವರು ಕರ್ನಾಟಕ ಸರಕಾರದ ನೂತನವಾಗಿ ಮುಖ್ಯಮಂತ್ರಿಗಳಾದ ಸವಿನೆನಪಿಗಾಗಿ ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚುವ ಮುಖಾಂತರ ಸಂಭ್ರಮಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್ಎಫ್ಎನ್ ಗಾಜಿಗೌಡ್ರ,ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ ಎಂ ಹಿರೇಮಠ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ ಎಂ ಮೈದೂರ,ಜಿಪಂ ಮಾಜಿಅಧ್ಯಕ್ಷ ಕೊಟ್ರೇಶಪ್ಪ ಬಸಗೆಣ್ಣಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಂಕರ ಮೆರವಾಡೆ, ಡಿ ಕೆ ಶಿವಕುಮಾರ ರವರ ಅಭಿಮಾನಿ ಬಳಗ ಮಾಜಿ ಅಧ್ಯಕ್ಷರಾದ ಅಲ್ತಾಫ ಚೋಪದಾರ, ನೂರ್ ಅಹ್ಮದ್ ಬೋರಗಲ್,ಶಹರ ಕಾಂಗ್ರೆಸ್ ಘಟಕದ ಪ್ರ ಕಾರ್ಯದರ್ಶಿ ಉಮರ ಇನಾಮದಾರ,ಸಿ ಎಸ್ ಲಕ್ಷ್ಮೇಶ್ವರಮಠ, ಸುಭಾಷ ಚವ್ಹಾಣ, ಗದಿಗೆಪ್ಪ ನಲೋಗಲ್ಲ, ರಾಜು ಡೊಳ್ಳಿನ,ಸಚಿನ ಡಂಬಳ, ಮಹಾಲಿಂಗಯ್ಯ ಪಾಟೀಲ,ಜಮೀರ ಜಿಗರಿ,ರಾಧಾ ಸವಣೂರ,ಮಮತಾ ಜಾಬಿನ್,ಬಸವರಾಜ ಬಳ್ಳಾರಿ,ಪ್ರಸನ್ನ ಹಿರೇಮಠ,ಕರಬಸಪ್ಪ ಹಲಗಣ್ಣನವರ,ಬಸವರಾಜ ಜಾಬಿನ,ರಮೇಶ ಮಾಳವಾದೆ,ರಾಜು ಡೊಳ್ಳಿನ,ಚನ್ನಬಸಪ್ಪ ಅಂಗರಗಟ್ಟಿ,ಜಾಫರ ಅತ್ತಾರ,ಶೋಯಬ ಬಡಿಗೇರ ಹಾಗೂ ಪಕ್ಷದ ಹಿರಿಯ,ಯುವ ಹಾಗೂ ಮಹಿಳಾ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 