ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ
Cultural program by children
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ಬೆಳಗಾವಿ 14: ಶ್ರೀನಗರದ ಸಾಯಿ ಸುಮುಖ ಟೆಲಿಕಾಂ ಕ್ಲಸ್ಟರ್ಸ್ ಇವರು ಗಣೇಶ ಉತ್ಸವ ಸಂದರ್ಭದಲ್ಲಿ ಮಕ್ಕಳಿಂದ ಹಾಡು, ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಸುಮಾರು ಮೂವತ್ತಕ್ಕು ಹೆಚ್ಚು ಮಕ್ಕಳು ಅತ್ಯಂತ ಹುರಪು ಹಮ್ಮಸ್ಸಿನಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಸಿದರು. ಬೃಂದಾ ನಿರೂಪಿಸಿದರು.
ಭಟ್ ಇವರು ಗಣಪತಿ ಮೂರ್ತಿಯನ್ನು, ತೇಜಸ್ ಪೂಜಾ ಸಾಮಗ್ರಗಳನ್ನು ದೇಣಿಗೆಯಾಗಿ ನೀಡಿದರು. ಹಿರಿಯರಾದ ಸತ್ಯನಾರಾಯಣ, ಪುಟ್ನಂಜಪ್ಪ, ವೆಂಕೇಶಮೂರ್ತಿ, ಮಾರ್ಗದರ್ಶನ ನೀಡಿದರು. ಅಧ್ಯಕ್ಷರಾದ ಜಯಸುಧಾ ವ್ಯವಸ್ಥಾಪಕರಾದ ಗೋವಿಂದೇಗೌಡ ಕೆ. ಟಿ. ಅಲ್ಲದೇ ಶ್ರೀನಗರದ ಸಾಯಿ ಸುಮುಖ ಟೆಲಿಕಾಂ ಕ್ಷಸ್ಟರ್ಸ್ ಮಂಡಳಿಯ ಎಲ್ಲ ಪದಾಧಿಕಾರಿಗಳೂ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.
ವೆಂಕಟೇಶಮೂರ್ತಿ, ಭಟ್, ಎಸ್. ಬಿ.ಕುಲಕರ್ಣಿ, ದಂಪತಿಗಳು ಗಣಪತಿಗೆ ಪೂಜೆಯನ್ನು ಸಲ್ಲಿಸಿದರು. ವೃಂದಾ, ವಿದ್ಯಾವತಿ, ಶ್ರೀಧರ ವಡಿಯರ, ಶೈಲಜಾ ವಡಿಯರ, ಲತಾ, ಶ್ರುತಿ ಕುಲಕರ್ಣಿ ಇವರು ಉಪಸ್ಥಿತರಿದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 