ಸಹಕಾರಿ ಸಂಘ: ರೈತರಿಗೆ ಮತ್ತು ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಿದೆ : ಐಹೊಳೆ

ಸಹಕಾರಿ ಸಂಘ: ರೈತರಿಗೆ ಮತ್ತು ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಿದೆ : ಐಹೊಳೆ Cooperative Society: A lot of benefits for farmers and consumers: Aihole

ರಾಯಬಾಗ 28: ಯಕ್ಸಂಬಾದ ಮಾಜಿ ಸಂಸದಅಣ್ಣಾಸಾಹೇಬ ಜೊಲ್ಲೆಯವರು ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಶಾಖೆಗಳನ್ನು ಗ್ರಾಮೀಣ ಭಾಗದಲ್ಲಿ ಪ್ರಾರಂಭಿಸಿ, ರೈತರಿಗೆ ಮತ್ತು ಗ್ರಾಹಕರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು.  

ಶನಿವಾರತಾಲೂಕಿನ ಭಿರಡಿಗ್ರಾಮದಲ್ಲಿಯಕ್ಸಂಬಾದಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಭಿರಡಿ ಶಾಖೆಯಲ್ಲಿ ಇ-ಸ್ಟ್ಯಾಂಪ್‌ಗೆ ಚಾಲನೆ ನೀಡಿ ಮಾತನಾಡಿದಅವರು, ಪ್ರತಿಯೊಂದಕ್ಕೂಇಂದು ಇ-ಸ್ಟ್ಯಾಂಪ್‌ಅತ್ಯಂತಅವಶ್ಯಕತೆಇರುವುದರಿಂದ, ಗ್ರಾಹಕರಿಗೆ ಅನುಕೂಲವಾಗಲು ಈ ಸಹಕಾರಿ ಸಂಘದಲ್ಲಿ ಇ-ಸ್ಟ್ಯಾಂಪ್ ಸೌಲಭ್ಯ ಪ್ರಾರಂಭಿಸಿದ್ದು ಇದರ ಸದುಪಯೋಗವನ್ನುಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ಹೇಳಿದರು.  

ರಾಮು ನಿಶಾನಂದಾರ, ಮುರಗೇಂದ್ರ ನಿಶಾನಂದಾರ, ಮಹಾದೇವ ಬೊರಗಾಂವೆ, ಶ್ರೀಧರ ಕುಡಚೆ, ಸದಾಶಿವ ಘೋರೆ​‍್ಡ, ಅಣ್ಣಾಸಾಹೇಬ ಖೆಮಲಾಪೂರೆ, ಸದಾಶಿವ ಹಳಿಂಗಳಿ, ವಿರೂಪಾಕ್ಷಿಕುಡಚೆ, ಶ್ರೀಕಾಂತ ಯಲಗುದ್ರೆ, ಮಲ್ಲಿಕಾರ್ಜುನ ಹೊಸುರ, ಪಾವರ್ತಿ ಗಂಗಾಯಿ, ಮಲ್ಲಿಕಾರ್ಜುನಡೊಣವಾಡೆ, ಗೋಪಾಲ ಬಹಾದ್ದೂರ, ಚಂದ್ರು ಅಂಕಲಿ, ಬಸವರಾಜಡೊಣವಾಡೆ, ಭೋಲಾ ಕಡಾಳೆ ಸೇರಿಅನೇಕರುಇದ್ದರು.