ಗಾರೆ ಕೆಲಸಕ್ಕೂ ರಕ್ಷಣೆ ಕೊಟ್ಟ ಹೆಲ್ಮೇಟ್
Construction worker's new technology for rain
ಮಳೆಗೆ ಕಟ್ಟಡ ಕಾರ್ಮಿಕನ ಹೊಸ ಟೆಕ್ನಾಲಜಿ..!
ವರದಿ : ಕರ್ಚೆಡ್ ಮಲ್ಲಿಕಾರ್ಜುನ ಂ.ಏ.
ಬಳ್ಳಾರಿ 26 : ಗಣಿಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮೋಡ ಕವಿದ ವಾತಾವರಣ, ತುಂತುರು ಮಳೆಯಿಂದಾಗಿ ಗಾರೆ ಕೆಲಸ ಮಾಡುವ ಕಾರ್ಮಿಕರು ಪರದಾಟ ನಡೆಸುವಂತಾಗಿತ್ತು.
ತುಂತುರು ಮಳೆಯಿಂದ ಕೆಲಸ ಮಾಡಲು ಸಾದ್ಯವಾಗದ ರಜೆಹಾಕಿ ಮನೆಯಲ್ಲಿ ಇರುವಂತಾದಗ ಬಂಡೆಟ್ಟಿಯ ಸಂತೋಷ ಎಂಬ ಗಾರೆ ಕೆಲಸದ ಮೇಸ್ತ್ರಿ ಬೈಕ ಪ್ರಯಾಣಿಸಲು ಬಳಸುವ ಹೆಲ್ಮೇಟ್ ಅನ್ನು ತುಂತುರು ಮಳೆಯ ಹಾನಿಯಿಂದ ತಪ್ಪಿಸಿಕೊಳ್ಳಲು ಗಾರೆ ಕೆಲಸ ಮಾಡಲು ಬಳಸಿದ್ದು ರಿಲ್ಸ್ ನಲ್ಲಿ ಬರುವ ಹಾಸ್ಯದ ನುಡಿ ಟೇಕನಾಲಜಿಯ ಎಂಬತಿದೆ..ಓಪಿಡಿಯ ಭತ್ರಿ ಬಳಿ ಮನೆಮಾಲಿಕನೊಬ್ಬನ ಮನೆಯು ಬುನಾದಿಯಿಂದ ಅರಂಭಗೊಂಡು ಟಾಪ್ ಹಂತಕ್ಕೆ ಬಂದು ನಿಂತು ಅಲ್ಪಸ್ವಲ್ಪ ಕೆಲಸ ಬಾಕಿಯೂಳಿದಿದ್ದು ದಸರ ಹಬ್ಬದಲ್ಲಿ ಪೂಜೆ ಸಲ್ಲಿಸಿ ಮೇಲೆ ಟಾಪ್ ಹಾಕಿದರೆ ಶುಭವಾಗುತ್ತೆ ಎಂಬ ನಂಬಿಕೆಯಿಂದ ವಾರದಿಂದಲೂ ಬೇಗ ಕೆಲಸ ಮುಗಿಸಿ ಮೇಲೆ ಟಾಪ್ ಹಾಕಲು ಕಾದು ಕುಳಿತಿದ್ದು ಮಳೆ ನಿತ್ಯವು ಬಿಡದೆ ಬರುತ್ತಿದೆ ಗಾರೆ ಕೆಲಸದವರನ್ನು ಕೆಲಸಕ್ಕೆ ಕರೆದರೆ ಮಳೆಯಲ್ಲಿ ಕಟ್ಟುವುದು ಕಷ್ಟದ ಕೆಲಸ ಎಂದು ರೆಜೆ ತೆಗೆದು ಕೊಳ್ಲು ತಿದ್ದರಂತೆ.
ಅದರೆ ಇಲ್ಲೊಬ್ಬ ಮೆಸ್ತ್ರಿ ಮಾತ್ರ ಬೈಕನ್ ಹೆಲ್ಮಟ್ ತೆಲ್ಗೆ ಹಾಕಿಕೊಂಡು ಎರಡುದಿನಗಳು ಹಗಲು ಕೆಲಸ ಮಾಡಿ ಟಾಪ್ ಹಾಕುವ ಹಂತಕ್ಕೆ ಕೆಲಸ ಮುಗಿಸಿದ್ದಾನೆ ಇನ್ನೆನು ನಾಳೆ ನಾಡಿದ್ದು ದಸರ ಹಬ್ಬದ ದಂದು ವಿಶೇಷ ಪೂಜೆ ಸಲ್ಲಿಸಿ ಟಾಪ್ ಹಾಕುವ ಕೆಲಸ ಅರಂಬೀಸಲು ಮಾಲೊಕರು ಸಂತೊಷ ಪಟ್ಟರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 