ಕಾಂಗ್ರೆಸ ಕಾರ್ಯಕರ್ತರಿಂದ ಶಾಸಕ ಯಾಸೀರಖಾನ ಅಹ್ಮದ ಪಠಾಣರಿಗೆ ಸನ್ಮಾನ
Congress workers felicitate MLA Yasir Khan Ahmed Pathana
ಸವಣೂರ 16 :ತಾಲ್ಲೂಕ ನೂತನ ಭೂನ್ಶಾಯ ಮಂಡಳಿ ನಾಮನಿರ್ದೇಶನ ಅಧಿಕಾರೇತರ ಸದಸ್ಶರಾದ ನವೀನ ಬೆಂಡಿಗೇರಿ ಹಾಗೂ ತಾಲ್ಲೂಕಿನ ಕಾಂಗ್ರೆಸ ಕಾರ್ಯಕರ್ತರು ಶಾಸಕ ಯಾಸೀರಖಾನ ಅಹ್ಮದ ಪಠಾಣರವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಶೇಕಪ್ಪ ಕಂಬಳಿ,ಮಹೇಶ ಅಪ್ಪಣ್ಣನವರ ,ಗುರುವಪ್ಪ ಅಕ್ಕಿ,ಹನುಮಂತಪ್ಪ ಹಳ್ಳಿ ,ಗೀರಿಶ ಅಂಗಡಿ,ರಮೇಶ ಪೂಜಾರ,ಮುಜಾಹೀದ್ದಿನ ದಿವಾನಸಾಬನವರ,ಪ್ರಶಾಂತ ಕ್ಷತ್ರಿ,ಶೇಖರಗೌಡ ಪಾಟೀಲ್,ಅನಿಲ ಹೊಂಬಳದ,ಯಲ್ಲಪ್ಪ ದೇವಗಿರಿ,ಹನುಮಂತಗೌಡ ಬೂದಿಹಾಳ,ನಾಗರಾಜ ಹರಿಜನ,ಈಸಾಕ್ ಮುಲ್ಲಾ,ಸಾದಿಕ ದಿವಾನಸಾಬನವರ ಇತರರು ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 