ಕಾಂಗ್ರೆಸ ಕಾರ್ಯಕರ್ತರಿಂದ ಶಾಸಕ ಯಾಸೀರಖಾನ ಅಹ್ಮದ ಪಠಾಣರಿಗೆ ಸನ್ಮಾನ
Congress workers felicitate MLA Yasir Khan Ahmed Pathana
ಸವಣೂರ 16 :ತಾಲ್ಲೂಕ ನೂತನ ಭೂನ್ಶಾಯ ಮಂಡಳಿ ನಾಮನಿರ್ದೇಶನ ಅಧಿಕಾರೇತರ ಸದಸ್ಶರಾದ ನವೀನ ಬೆಂಡಿಗೇರಿ ಹಾಗೂ ತಾಲ್ಲೂಕಿನ ಕಾಂಗ್ರೆಸ ಕಾರ್ಯಕರ್ತರು ಶಾಸಕ ಯಾಸೀರಖಾನ ಅಹ್ಮದ ಪಠಾಣರವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಶೇಕಪ್ಪ ಕಂಬಳಿ,ಮಹೇಶ ಅಪ್ಪಣ್ಣನವರ ,ಗುರುವಪ್ಪ ಅಕ್ಕಿ,ಹನುಮಂತಪ್ಪ ಹಳ್ಳಿ ,ಗೀರಿಶ ಅಂಗಡಿ,ರಮೇಶ ಪೂಜಾರ,ಮುಜಾಹೀದ್ದಿನ ದಿವಾನಸಾಬನವರ,ಪ್ರಶಾಂತ ಕ್ಷತ್ರಿ,ಶೇಖರಗೌಡ ಪಾಟೀಲ್,ಅನಿಲ ಹೊಂಬಳದ,ಯಲ್ಲಪ್ಪ ದೇವಗಿರಿ,ಹನುಮಂತಗೌಡ ಬೂದಿಹಾಳ,ನಾಗರಾಜ ಹರಿಜನ,ಈಸಾಕ್ ಮುಲ್ಲಾ,ಸಾದಿಕ ದಿವಾನಸಾಬನವರ ಇತರರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 