ಕಾಂಗ್ರೆಸ ಕಾರ್ಯಕರ್ತರಿಂದ ಶಾಸಕ ಯಾಸೀರಖಾನ ಅಹ್ಮದ ಪಠಾಣರಿಗೆ ಸನ್ಮಾನ
Congress workers felicitate MLA Yasir Khan Ahmed Pathana
ಸವಣೂರ 16 :ತಾಲ್ಲೂಕ ನೂತನ ಭೂನ್ಶಾಯ ಮಂಡಳಿ ನಾಮನಿರ್ದೇಶನ ಅಧಿಕಾರೇತರ ಸದಸ್ಶರಾದ ನವೀನ ಬೆಂಡಿಗೇರಿ ಹಾಗೂ ತಾಲ್ಲೂಕಿನ ಕಾಂಗ್ರೆಸ ಕಾರ್ಯಕರ್ತರು ಶಾಸಕ ಯಾಸೀರಖಾನ ಅಹ್ಮದ ಪಠಾಣರವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಶೇಕಪ್ಪ ಕಂಬಳಿ,ಮಹೇಶ ಅಪ್ಪಣ್ಣನವರ ,ಗುರುವಪ್ಪ ಅಕ್ಕಿ,ಹನುಮಂತಪ್ಪ ಹಳ್ಳಿ ,ಗೀರಿಶ ಅಂಗಡಿ,ರಮೇಶ ಪೂಜಾರ,ಮುಜಾಹೀದ್ದಿನ ದಿವಾನಸಾಬನವರ,ಪ್ರಶಾಂತ ಕ್ಷತ್ರಿ,ಶೇಖರಗೌಡ ಪಾಟೀಲ್,ಅನಿಲ ಹೊಂಬಳದ,ಯಲ್ಲಪ್ಪ ದೇವಗಿರಿ,ಹನುಮಂತಗೌಡ ಬೂದಿಹಾಳ,ನಾಗರಾಜ ಹರಿಜನ,ಈಸಾಕ್ ಮುಲ್ಲಾ,ಸಾದಿಕ ದಿವಾನಸಾಬನವರ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 