ಕಾಂಗ್ರೆಸ್ ಬಳ್ಳಾರಿ ಭದ್ರಕೋಟೆ: ಮಂಜುನಾಥಗೌಡ

ಕಾಂಗ್ರೆಸ್ ಬಳ್ಳಾರಿ ಭದ್ರಕೋಟೆ: ಮಂಜುನಾಥಗೌಡ  Congress's stronghold in Bellary: Manjunatha Gowda

ಬಳ್ಳಾರಿ 15: ಐತಿಹಾಸಿಕ ಬಳ್ಳಾರಿ ಜಿಲ್ಲೆಯು ಕಾಂಗ್ರೆಸ್ನ ಭದ್ರಕೋಟೆಯಾಗಿ ಮುಂದುವರಿಯಲಿದೆ ಮತ್ತು  ಅದನ್ನು  ಬಿಜೆಪಿ ಭೇದಿ ಸಲುಸಾಧ್ಯವಿಲ ್ಲಎಂದು ಕರ್ನಾಟಕ ಪ್ರದೇಶಯುವ ಕಾಂಗ್ರೆಸ್ (ಕೆಪಿವೈಸಿಸಿ) ಅಧ್ಯಕ್ಷಎಚ್‌.ಎಸ್‌. ಮಂಜುನಾಥ್ಗೌಡ  ಹೇಳಿದರು.  

ಬಳ್ಳಾರಿ ಜಿಲ್ಲಾಯುವ  ಕಾಂಗ್ರೆಸ್ಕಾರ್ಯಕಾರಿಣಿ ಸಭೆಯಲ್ಲಿ  ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯದ  ವೈಭವಕ್ಕೆ ಸಾಕ್ಷಿಯಾದ ನೆಲದ  ಐತಿಹಾಸಿಕ  ಶ್ರೀಮಂತಿಕೆಯನ್ನು  ಸ್ಮರಿಸಿದರು."ಇಲ್ಲಿ  ಮುತ್ತುರತ್ನಗಳು ರಸ್ತೆ ಬದಿಯಲ್ಲಿ  ಮಾರಲಾಗುತ್ತಿತ್ತು" ಎಂದು  ಹೇಳುವ  ಮೂಲಕ ಬಳ್ಳಾರಿಯ ಪರಂಪರೆಯನ್ನು  ಎತ್ತಿಹಿಡಿದರು.