ಕರ್ನಾಟಕ ವಾಣಿಜ್ಯೋದ್ಯಮ ನೂತನ ಅಧ್ಯಕ್ಷರಾದ ಜಿ.ಕೆ.ಆದಪ್ಪಗೌಡರ ಅಭಿನಂದನೆ

ಕರ್ನಾಟಕ ವಾಣಿಜ್ಯೋದ್ಯಮ  ನೂತನ ಅಧ್ಯಕ್ಷರಾದ ಜಿ.ಕೆ.ಆದಪ್ಪಗೌಡರ ಅಭಿನಂದನೆ  Congratulations to G.K. Adappagowdar

ಹುಬ್ಬಳ್ಳಿ  30 : ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ನೂತನ ಅಧ್ಯಕ್ಷರಾದ ಜಿ.ಕೆ.ಆದಪ್ಪಗೌಡರ ಅವರಿಗೆ ಹುತ್ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಿದರು. 

ಜಿ.ಕೆ.ಆದಪ್ಪಗೌಡರ ಅವರ ಅವಧಿಯಲ್ಲಿ ವಾಣಿಜ್ಯೋದ್ಯಮ ಸಂಸ್ಥೆ ಉತ್ತರೊತ್ತರ ಅಭಿವೃದ್ದಿ ಹೊಂದಲಿ ಎಂದು ಶುಭ ಕೋರಿದರು. ಹಾಗೂ  ಸಿದ್ಧಾರೂಢಮಠ ಟ್ರಸ್ಟ ಕಮಿಟಿ ಮಾಜಿ ಅಧ್ಯಕ್ಷರು, (ಚಖಗಅಅ) ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರಾದ ಮಹೇಂದ್ರ ಹ. ಸಿಂಘಿ, ಅವರ 60ನೇ ಜನ್ಮದಿನ ನಿಮಿತ್ ಮಹೇಂದ್ರ ಹ. ಸಿಂಘಿ, ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು. ದೇವರು ಅವರಿಗೆ ಉತ್ತಮ ಆರೋಗ್ಯ ಭಾಗ್ಯ ಕೊಟ್ಟು ಕರುಣಿಸಲಿ ಎಂದು ಪ್ರಾಥಿ9ಸಿದರು. 

ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾಯ9ದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಮುಖಂಡರಾದ ರಾಜಶೇಖರ ಮೆಣಸಿನಕಾಯಿ, ಆಯುರ್ವೇದ ವೈದ್ಯರಾದ ಡಾ. ಸೋಮಶೇಖರ ಹುದ್ದಾರ, ಸಾಹಿತಿ ಪ್ರೊ ಎಸ್‌.ಎಂ.ಸಾತ್ಮಾರ, ಮುಂತಾದವರು ಇದ್ದರು.