ಜಾತ್ರಾ ನಿಮಿತ್ಯ ಜೋಡೆತ್ತಿನಗಾಡಿ ಸ್ಪರ್ಧೆ
ಲೋಕದರ್ಶನ ವರದಿ
ಮಾಂಜರಿ 05: ಮಾಂಜರಿ ಗ್ರಾಮದ ಲಕ್ಷ್ಮೀ ಜಾತ್ರಾ ಮಹೋತ್ಸ್ವದ ಅಂಗವಾಗಿ ಇಂದು ಏರ್ಪಡಿಸಿದ್ದ ಅಂತರ್ರಾಜ್ಯ ಮಟ್ಟದ ಮುಕ್ತ ಜೋಡೆತ್ತಿನಗಾಡಿ ಸ್ಪಧರ್ೆಯಲ್ಲಿ ನರೇಯ ಮಹಾರಾಷ್ಟ್ರದ ಕಬನೂರಗ್ರಾಮದ ಸಂತೋಷಚೌವ್ಹಾಣಎಂಬುವರಎತ್ತಿನಗಾಡಿ ಪ್ರಥಮಸ್ಥಾನ ಪಡೆದು 25,000 ಬಹುಮಾನ ಮತ್ತು ಶಿಲ್ಡ ತನ್ನದಾಗಿಸಿಕೊಂಡಿದೆ.
ಸಂತೋಷ ಕೋಕಣೆ ಮಾಂಜರಿ ದ್ವಿತೀಯ ಮತ್ತು ಮರಾತಿತುಕಾನಟ್ಟಿತೃತೀಯ ಬಹುಮಾನ ಪಡೆದುಕೊಂಡರು. ಕುದುರೆಗಾಡಿ ಶರತ್ತಿನಲ್ಲಿ ಪ್ರಮೋದ ಮಾನೆ ಮಾಂಜರಿ ಪ್ರಥಮ, ಪ್ರಮೋದ ಬಾಕಳೆ ಯಕ್ಸಂಬಾ ದ್ವಿತೀಯ ಮತ್ತು ಸಂಜು ಕೋಳಿ ಯಡೂರತೃತೀಯ ಬಹುಮಾನ ಪಡೆದುಕೊಂಡರು. ಒಂದುಕುದುರೆ ಮತ್ತುಎತ್ತಿನಗಾಡಿ ಶರ್ಯತ್ತಿನಲ್ಲಿಕೀರಣಗುಣಕೆ ಮಾಂಜರಿ ಪ್ರಥಮ, ದೇವರಾಜಕಟ್ಟಿಕರ ಶೇಡಬಾಳ ದ್ವಿತೀಯ ಮತ್ತು ಅಭಯ ಗೋರವಾಡೆ ಬೋರಗಾಂವ ತೃತೀಯ ಬಹುಮಾನ ಪಡೆದುಕೊಂಡರು.
ವಿಜೇತರಿಗೆ ಕಮೀಟಿ ಸದಸ್ಯರು ಬಹುಮಾನ ವಿತರಿಸಿದರು, ಶರ್ಯತ್ತುಗಳನ್ನು ವೀಕ್ಷಿಸಲು ಕನರ್ಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗದ ಶರತ್ತಿನ ಪ್ರೇಮಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೋಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 