ಮೃತ ವಾರಸುದಾರರಿಗೆ ಪರಿಹಾರ ವಿತರಣೆ: ಎಸ್ ಬಿ ಕಡಕಬಾವಿ
Compensation distribution to deceased heirs: SB Kadakabavi
ಇಂಡಿ 20: ಬಾರಿ ಮಳೆಯಿಂದ ಮನೆ ಗೊಡೆ ಕುಸಿದು ಬಿದ್ದು ಮೃತಪಟ್ಟ ಕುಮಾರ ಸಮರ್ಥ ರಾಮಚಂದ್ರ ಪತ್ತಾರ ಸಾ ಹಿರೇರೂಗಿ ಇವರ ನೇರ ವಾರಾಸುದಾರರಿಗೆ ಮಾನ್ಯ ವಿಜಯಪೂರ ಜಿಲ್ಲಾಧಿಕಾರಿಗಳ ನಿರ್ದೆಶನದ ಮೇರೆಗೆ ಇಪ್ಪತ್ತು ನಾಲ್ಕು ಗಂಟೆಗಳ ಒಳಗಾಗಿ ಮೃತ ವಾರಸುದಾರಾದ ಭಾಗೀರಥಿ ರಾಮಚಂದ್ರ ಪತ್ತಾರ ಇವರಿಗೆ ಐದು ಲಕ್ಷ ರೂಪಾಯಿಗಳ ಪರಿಹಾರವನ್ನು ವಿತರಿಸಲಾಗಿದೆ ಎಂದು ಇಂಡಿ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಎಸ್ ಬಿ ಕಡಕಬಾವಿ ತಿಳಿಸಿದ್ದಾರೆ.
ಸಂಪ್ಟಬರ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಗೊಡೆ ಕುಸಿದು ಇದೆ ದಿನಾಂಕ 18-09-2025 ರಂದು ಇಂಡಿ ತಾಲ್ಲೂಕಿನ ಹೀರೆರೂಗಿ ಗ್ರಾಮದ ಕುಮಾರ:ಸಮರ್ಥ ರಾಮಚಂದ್ರ ಪತ್ತಾರ ಎಂಬ ಯುವಕ ಮೃತಪಟ್ಟಿದ.ಉಲ್ಲೇಖ(2) ಹಾಗೂ (4)ರನ್ವಯ ಎಸ್ ಡಿ ಆರ್ ಎಫ್/ಎನ್ ಡಿ ಆರ್ ಎಫ್ ಮಾರ್ಗಸೂಚಿ ಪ್ರಕಾರ ನೈಸರ್ಗಿಕ ವಿಕೋಪಡಿಯಲ್ಲಿ ಲೆಕ್ಕ ಶಿರ್ಷಿಕೆ ಮತ್ತು ಉಪ ಲೆಕ್ಕ ಶಿರ್ಷಿಕೆ ಅನುದಾನ ಅಡಿಯಲ್ಲಿ ಮೈತರಾದ ನೇರ ವಾರಾಸುದಾರರ ಹೆಸರಿನಲ್ಲಿ ಇರುವ ಖಾತೆ ಸಂಖ್ಯೆಗೆ ನೇರವಾಗಿ ಖಜಾನೆ -2ರ ಮೂಲಕ ಒಟ್ಟು 5 ಲಕ್ಷ ರೂಪಾಯಿಗಳ ಪರಿಹಾರವನ್ನು ಜಮಾ ಮಾಡಲಾಗಿದೆ ಎಂದು ಇಂಡಿ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಎಸ್ ಬಿ ಕಡಕಬಾವಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 