ಮೃತ ವಾರಸುದಾರರಿಗೆ ಪರಿಹಾರ ವಿತರಣೆ: ಎಸ್ ಬಿ ಕಡಕಬಾವಿ
Compensation distribution to deceased heirs: SB Kadakabavi
ಇಂಡಿ 20: ಬಾರಿ ಮಳೆಯಿಂದ ಮನೆ ಗೊಡೆ ಕುಸಿದು ಬಿದ್ದು ಮೃತಪಟ್ಟ ಕುಮಾರ ಸಮರ್ಥ ರಾಮಚಂದ್ರ ಪತ್ತಾರ ಸಾ ಹಿರೇರೂಗಿ ಇವರ ನೇರ ವಾರಾಸುದಾರರಿಗೆ ಮಾನ್ಯ ವಿಜಯಪೂರ ಜಿಲ್ಲಾಧಿಕಾರಿಗಳ ನಿರ್ದೆಶನದ ಮೇರೆಗೆ ಇಪ್ಪತ್ತು ನಾಲ್ಕು ಗಂಟೆಗಳ ಒಳಗಾಗಿ ಮೃತ ವಾರಸುದಾರಾದ ಭಾಗೀರಥಿ ರಾಮಚಂದ್ರ ಪತ್ತಾರ ಇವರಿಗೆ ಐದು ಲಕ್ಷ ರೂಪಾಯಿಗಳ ಪರಿಹಾರವನ್ನು ವಿತರಿಸಲಾಗಿದೆ ಎಂದು ಇಂಡಿ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಎಸ್ ಬಿ ಕಡಕಬಾವಿ ತಿಳಿಸಿದ್ದಾರೆ.
ಸಂಪ್ಟಬರ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಗೊಡೆ ಕುಸಿದು ಇದೆ ದಿನಾಂಕ 18-09-2025 ರಂದು ಇಂಡಿ ತಾಲ್ಲೂಕಿನ ಹೀರೆರೂಗಿ ಗ್ರಾಮದ ಕುಮಾರ:ಸಮರ್ಥ ರಾಮಚಂದ್ರ ಪತ್ತಾರ ಎಂಬ ಯುವಕ ಮೃತಪಟ್ಟಿದ.ಉಲ್ಲೇಖ(2) ಹಾಗೂ (4)ರನ್ವಯ ಎಸ್ ಡಿ ಆರ್ ಎಫ್/ಎನ್ ಡಿ ಆರ್ ಎಫ್ ಮಾರ್ಗಸೂಚಿ ಪ್ರಕಾರ ನೈಸರ್ಗಿಕ ವಿಕೋಪಡಿಯಲ್ಲಿ ಲೆಕ್ಕ ಶಿರ್ಷಿಕೆ ಮತ್ತು ಉಪ ಲೆಕ್ಕ ಶಿರ್ಷಿಕೆ ಅನುದಾನ ಅಡಿಯಲ್ಲಿ ಮೈತರಾದ ನೇರ ವಾರಾಸುದಾರರ ಹೆಸರಿನಲ್ಲಿ ಇರುವ ಖಾತೆ ಸಂಖ್ಯೆಗೆ ನೇರವಾಗಿ ಖಜಾನೆ -2ರ ಮೂಲಕ ಒಟ್ಟು 5 ಲಕ್ಷ ರೂಪಾಯಿಗಳ ಪರಿಹಾರವನ್ನು ಜಮಾ ಮಾಡಲಾಗಿದೆ ಎಂದು ಇಂಡಿ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಎಸ್ ಬಿ ಕಡಕಬಾವಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 