ವಿದ್ಯುತ ಶಾರ್ಟ ಸರ್ಕಿಟದಿಂದ ಬಟ್ಟೆ ಅಂಗಡಿ ಬಸ್ಮ
Clothing store gutted by electrical short circuit
ಲೋಕದರ್ಶನ ವರದಿ
ಆಲಮೇಲ 24; ಪಟ್ಟಣದ ವ್ಯಾಪರಿ ಕೆ,ಜಿ,ಧನಶ್ರೀವರ ಕಪಡ (ಅರಬಿ ಅಂಗಡಿ ಸುಮಾರು 4 ವರ್ಷಗಳ ಹಿಂದೆ ದಿ. 23 ರಂದು ರಾತ್ರಿ 9ರ ಸುಮಾರಿಗೆ ಬಾಗಿಲು ಮುಚ್ಚಿ ಮನೆಗೆ ತೆರಳಿದಾಗ ಅಕಸ್ಮಾತ ವಿದ್ಯುತ ಶಾರ್ಟ ಸರ್ಕಿಟದಿಂದ ಬಟ್ಟೆ, ಫನಿರ್ಚರ ಸುಟ್ಟು ಕರಕಲವಾಗಿದ್ದು ಬಾಜು ಅಂಗಡಿಯವರು ಫೋನ ಮಾಡಿ ತಿಳಿಸಿ ನಂತರ ಇಲ್ಲಿನ ವ್ಯಾಪರಿಗಳು ಬೆಂಕಿಯನ್ನು ನೀರಿನಿಂದ ನಂದಿಸಿದು ಅಂದಾಜು 20 ಲಕ್ಷ ರು, ಹಾನಿಯಾಗಿದೆ.
ಹೆಸ್ಖಾಂ ಅಧಿಕಾರಿಗಳು ಪರೀಶೀಸಿದ್ದು ಶಾಸಕರು, ವಿಜಯಪುರ ಜಿಲ್ಲಾ ಉಸ್ತಾವಾರಿ ಸಚಿವ ಉಮೇಶ ಕತ್ತಿ ಭೇಟ್ಟಿ ನೀಡಿ ಸ್ವಾಂತನ ಹೇಳಿ ಪರಿಹಾರ ನೀಡಲು ಭರವಸೆ ನೀಡಿದ್ದು, ವ್ಯಾಪರಿ ಕೇದಾರ ಧನಶ್ರೀ ನಂಬಿ ಕಂಗಾಲಾಗಿದ್ದು ಜಿಲ್ಲಾ ಆಡಳಿತ ಗಮನ ಹರಿಸಿ ಪರಿಹಾರ ಘೋಷಣೆ ಮಾಡಲು ಪ್ರಕಟನೆ ಮೂಲಕ ಸರಕಾರಕ್ಕೆ ಆಗ್ರಹಿಸಿ ಆಲಮೇಲ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 