ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ

ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ  Cleanliness campaign by students

ಯಮಕನಮರಡಿ, 26 : "ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆ" ನಿಮಿತ್ಯದಿ,: 24-09-2025 ರಂದು ಪ್ರಾಚಾರ್ಯರಾದ ವ್ಹಿ ಬಿ ನಾಶಿಪುಡಿ ಹಾಗೂ ಸಿಬ್ಬಂದಿ ವರ್ಗ ಮತ್ತು ಕಾರ್ಯಕ್ರಮ ಅಧಿಕಾರಿಗಳಾದ ಎಮ್ ಆಯ್ ಮಠಪತಿ ರವರ ನೇತೃತ್ವದಲ್ಲಿ ಎಲ್ಲ ರಾ ಸೇ ಯೋ ಸ್ವಯಂಸೇವಕರಿಂದ "ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ" ಜಾತಾ ಕಾರ್ಯಕ್ರಮ ಹಾಗೂ "ಗ್ರಾಮದ ಪ್ರಮುಖ ಬೀದಿಗಳ ಸ್ವಚ್ಛತಾ" ಕಾರ್ಯಕ್ರಮ ಮತ್ತು "ಸಾಮಾಜಿಕ ಸೇವೆಯಲ್ಲಿ ಯುವಕರ ಪಾತ್ರ" ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ ಏರಿ​‍್ಡಸಲಾಯಿತು.