ಕೃಷಿ ಹೊಂಡಕ್ಕೆ ಬಿದ್ದು ಬಾಲಕ ಸಾವು

ಕೃಷಿ ಹೊಂಡಕ್ಕೆ ಬಿದ್ದು ಬಾಲಕ ಸಾವು Boy dies after falling into farm pond


ಯರಗಟ್ಟಿ 20 : ಸಮೀಪದ ಸತ್ತಿಗೇರಿ ಗ್ರಾಮದ ತೋಟದ ಕೃಷಿ ಹೊಂಡದಲ್ಲಿ ಗುರುವಾರ ಬಾಲಕನೊಬ್ಬ ಬಿದ್ದು ಸಾವೀಗೀಡಾದ್ದಾನೆ.ಸಾವೀಗೀಡಾದ ಬಾಲಕನನ್ನು ಸಿದ್ದಾರ್ಥ ಭೀಮಪ್ಪ ಗುಡೆನ್ನವರ (11) ಎಂದು ಗುರುತಿಸಲಾಗಿದೆ. ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದು ಸಾವೀಗೀಡಾಗಿದ್ದಾನೆ. ಸ್ಥಳಕ್ಕೆ ಸಿಪಿಐ ಐಎಂ ಮಠಪತಿ, ಪಿಎಸೈ ಎಲ್‌.ಬಿ ಮಾಳಿ ಭೇಟಿ ನೀಡಿ ಪರೀಶೀಲನೆ ಯರಗಟ್ಟಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.