ಅಂಧರಿಗೆ ಸಾಧಿಸುವ ಛಲ ಅಪಾರವಿದೆ: ಉಪಸಭಾಪತಿ ರುದ್ರ್ಪ ಲಮಾಣಿ
Blind people have immense potential to achieve: Deputy Speaker Rudrapa Lamani
ರಾಣಿಬೆನ್ನೂರ 21: ಸಮಾಜದಲ್ಲಿ ಅಂಧರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾದರೆ ಎಲ್ಲರ ಸಹಕಾರ ಬಹಳಷ್ಟು ಅಗತ್ಯವಿದೆ ಎಂದು ವಿಧಾನಸಭಾ ಉಪಸಭಾಪತಿ ರುದ್ರ್ಪ ಲಮಾಣಿ ಹೇಳಿದರು. ನಗರದ ಬಿ.ಎ.ಜೆ.ಎಸ್.ಎಸ್ ಮಹಾವಿದ್ಯಾಲಯದಲ್ಲಿ ಈಚೆಗೆ ಜ್ಞಾನವಂದನಾ ಸಂಸ್ಥೆಯಂದ ಏರಿ್ಡಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಆಫ್ಲೈನ್ ತರಗತಿ, ವಿದ್ಯಾರ್ಥಿಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಧರಿಗೆ ದೇವರು ಅವರಿಗೆ ವಿಶಿಷ್ಠವಾದ ಶಕ್ತಿಯನ್ನು ನೀಡಿದ್ದು ಅವರಿಗೆ ಸಾಧಿಸುವ ಛಲ ಅಪಾರವಾಗಿರುತ್ತದೆ. ಅವರಿಗೆ ಪ್ರೋತ್ಸಾಹ ನೀಡಿದಲ್ಲಿ, ಅವರು ಎಲ್ಲಾ ಸವಾಲುಗಳನ್ನು ಎದುರಿಸಬಲ್ಲರು ಎಂದರು.
ರಾಮಕೃಷ್ಣಾಶ್ರಮದ ಪ್ರಕಾಶಾನಂದಜಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕ ಪ್ರಕಾಶ ಕೋಳಿವಾಡ, ಸಂಸ್ಥೆಯ ಆಡಳಿತಾಧಿಕಾರಿ ಆರ್.ಎಂ.ಕುಬೇರ್ಪ ಮಾತನಾಡಿದರು. ಜಿ.ಎಂ ಬತ್ತಿಕೊಪ್ಪದ, ರವೀಂದ್ರಗೌಡ ಪಾಟೀಲ, ಕೆ.ಸಿ ನಾಗರಜ್ಜಿ, ರುಕ್ಮೀಣಿ ಸಾವುಕಾರ, ವಿ.ಎಸ್. ಹಿರೇಮಠ, ಪರಮೇಶಯ್ಯ ಮಠದ, ವೀರಯ್ಯಾ ಹೊಳಗುಂದಿಮಠ, ರಾಮಚಂದ್ರರೆಡ್ಡಿ ಬಜರೆಡ್ಡಿ, ಕೃಷ್ಣಸಾ ಲದ್ವ, ಅಚ್ಯುತ ನಾಯಕ, ಕುಮಾರ ಸಿ, ಗಣೇಶ ಅರ್ಕಾಚಾರಿ, ಬಿ.ಕೆ ರಾಜನಹಳ್ಳಿ, ಪ್ರಭು ಅರ್ಕಾಚಾರಿ, ಪಟವರ್ಧನ ಇದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 