ವಾಟಾಳ್ ನಾಗರಾಜ ಅವರ ಹುಟ್ಟುಹಬ್ಬ ಆಚರಣೆ
ಲೋಕದರ್ಶನ ವರದಿ
ಗದಗ 07: ಕನ್ನಡಪರ ಚಳವಳಿ ವಾಟಾಳ್ ಸಂಘಟನೆಯ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ ಅವರ 79 ನೇಯ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಜಿಲ್ಲಾ ಕನ್ನಡ ಪರ ಚಳವಳಿ ವಾಟಾಳ್ ಸಂಘಟನೆಯ ವತಿಯಿಂದ ಹಾಲು ಮತ್ತು ಬ್ರೆಡ್ ಹಂಚುವ ಮೂಲಕ ವಾಟಾಳ್ ನಾಗರಾಜ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಜಿಲ್ಲಾಧ್ಯಕ್ಷ ರಾಜು ಪೂಜಾರ, ಉಪಾಧ್ಯಕ್ಷ ವೆಂಕಟೇಶ ಶಾಂತಗೇರಿ, ವಾಸು ಮೆಟಕಲ್, ರಾಜೇಸಾಬ ದೊಡಮನಿ ಮಣಿಕಂಠ ಭಂಡಾರಿ, ಈಶ್ವರ ಕಡೂರ, ಕಿರಣ ಬೆಟಗೇರಿ, ಪಿಂಟು ಶಿರಗುಂಪಿ, ದುರಗಪ್ಪ ಸಂಕನಕಲ್, ರವಿತೇಜ ಭಂಡಾರಿ, ವಿಷ್ಣು ಗುಂಜಿ, ಬಸವರಾಜ ಬೆಟಗೇರಿ, ಮಂಜುನಾಥ ಪೂಜಾರ, ಹನಮಂತ ಬಳ್ಳಾರಿ, ನಾಗರಾಜ ಹರಕೇರಿ, ವಿರೇಶ, ಆಂಜನೇಯ ಕಟಗಿ, ಹನಮಂತಪ್ಪ ಡೋಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 