ವಾಟಾಳ್ ನಾಗರಾಜ ಅವರ ಹುಟ್ಟುಹಬ್ಬ ಆಚರಣೆ
ಲೋಕದರ್ಶನ ವರದಿ
ಗದಗ 07: ಕನ್ನಡಪರ ಚಳವಳಿ ವಾಟಾಳ್ ಸಂಘಟನೆಯ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ ಅವರ 79 ನೇಯ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಜಿಲ್ಲಾ ಕನ್ನಡ ಪರ ಚಳವಳಿ ವಾಟಾಳ್ ಸಂಘಟನೆಯ ವತಿಯಿಂದ ಹಾಲು ಮತ್ತು ಬ್ರೆಡ್ ಹಂಚುವ ಮೂಲಕ ವಾಟಾಳ್ ನಾಗರಾಜ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಜಿಲ್ಲಾಧ್ಯಕ್ಷ ರಾಜು ಪೂಜಾರ, ಉಪಾಧ್ಯಕ್ಷ ವೆಂಕಟೇಶ ಶಾಂತಗೇರಿ, ವಾಸು ಮೆಟಕಲ್, ರಾಜೇಸಾಬ ದೊಡಮನಿ ಮಣಿಕಂಠ ಭಂಡಾರಿ, ಈಶ್ವರ ಕಡೂರ, ಕಿರಣ ಬೆಟಗೇರಿ, ಪಿಂಟು ಶಿರಗುಂಪಿ, ದುರಗಪ್ಪ ಸಂಕನಕಲ್, ರವಿತೇಜ ಭಂಡಾರಿ, ವಿಷ್ಣು ಗುಂಜಿ, ಬಸವರಾಜ ಬೆಟಗೇರಿ, ಮಂಜುನಾಥ ಪೂಜಾರ, ಹನಮಂತ ಬಳ್ಳಾರಿ, ನಾಗರಾಜ ಹರಕೇರಿ, ವಿರೇಶ, ಆಂಜನೇಯ ಕಟಗಿ, ಹನಮಂತಪ್ಪ ಡೋಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 