ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆ
ಲೋಕದರ್ಶನ ವರದಿ
ಹಾವೇರಿ18: ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟದ ದಿಟ್ಟ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನಾಚಾರಣೆಯನ್ನು ಹಾವೇರಿ ನಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಆಚರಿಸಲಾಯತು.
ಹಾವೇರಿ ತಾಲೂಕಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘಟನೆಯ ತಾಲೂಕಾಧ್ಯಕ್ಷ ಶಿವಾನಂದ ಮಾಳಿ ಮಾತನಾಡಿ ಅಗಸ್ಟ್15 ರಂದು ಜನ್ಮ ತಾಳಿ ರಾಯಣ್ಣ ಬ್ರಿಟಿಷರ ಗುಲಾಮರಿಯನ್ನು ಹೊಡೆದೊಡಿಸಲು ಅಂದು ಕಿತ್ತೂರ ಸಂಸ್ಥಾನದಕ್ಕೆ ಲಗ್ಗೆ ಇಟ್ಟಿದ್ದ ಬ್ರಿಟಿಷರಿಗೆ ಸ್ವತಂತ್ರದ ದೇಶದ ಕಿಚ್ಚನ ಬಿಸಿ ಮುಟ್ಟಿಸಿ ಸ್ವತಂತ್ರ ಸಂಸ್ಥಾನ ಕಾಪಾಡಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದೆಂದಿಗೂ ಅಜರಾಮರ ಅವರ ಹುಟ್ಟುದಿನ ನಮ್ಮೆಲ್ಲರಿಗೂ ಸ್ಫೂತರ್ಿ ಎಂದರು.
ಈ ಸಮಯದದಲ್ಲಿ ಮಾಲತೇಶ ಬಣಕಾರ, ಎಸ್.ತಿಪ್ಪೇಸ್ವಾಮಿ ಹೊಸಮನಿ ನಿಂಗಪ್ಪ ಅಕ್ಕೂರ,ನಿಂಗನಗೌಡ ಗಾಜಿಗೌಡ್ರ, ತಿರಕಪ್ಪ ಹುಳಕೆಲ್ಲಪ್ಪನವರ,ಕಾತೇಶ ಅಲ್ಲಾಪೂರ,ನಾಗರಾಜ ಬಕ್ಕಣ್ಣನವರ, ರೇವಣಪ್ಪ ಗುದಗಿ, ಕುಮಾರ ತಿರಕಪ್ಪನವರ, ಇನ್ನು ಅನೇಕರು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 