ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆ
ಲೋಕದರ್ಶನ ವರದಿ
ಹಾವೇರಿ18: ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟದ ದಿಟ್ಟ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನಾಚಾರಣೆಯನ್ನು ಹಾವೇರಿ ನಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಆಚರಿಸಲಾಯತು.
ಹಾವೇರಿ ತಾಲೂಕಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘಟನೆಯ ತಾಲೂಕಾಧ್ಯಕ್ಷ ಶಿವಾನಂದ ಮಾಳಿ ಮಾತನಾಡಿ ಅಗಸ್ಟ್15 ರಂದು ಜನ್ಮ ತಾಳಿ ರಾಯಣ್ಣ ಬ್ರಿಟಿಷರ ಗುಲಾಮರಿಯನ್ನು ಹೊಡೆದೊಡಿಸಲು ಅಂದು ಕಿತ್ತೂರ ಸಂಸ್ಥಾನದಕ್ಕೆ ಲಗ್ಗೆ ಇಟ್ಟಿದ್ದ ಬ್ರಿಟಿಷರಿಗೆ ಸ್ವತಂತ್ರದ ದೇಶದ ಕಿಚ್ಚನ ಬಿಸಿ ಮುಟ್ಟಿಸಿ ಸ್ವತಂತ್ರ ಸಂಸ್ಥಾನ ಕಾಪಾಡಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದೆಂದಿಗೂ ಅಜರಾಮರ ಅವರ ಹುಟ್ಟುದಿನ ನಮ್ಮೆಲ್ಲರಿಗೂ ಸ್ಫೂತರ್ಿ ಎಂದರು.
ಈ ಸಮಯದದಲ್ಲಿ ಮಾಲತೇಶ ಬಣಕಾರ, ಎಸ್.ತಿಪ್ಪೇಸ್ವಾಮಿ ಹೊಸಮನಿ ನಿಂಗಪ್ಪ ಅಕ್ಕೂರ,ನಿಂಗನಗೌಡ ಗಾಜಿಗೌಡ್ರ, ತಿರಕಪ್ಪ ಹುಳಕೆಲ್ಲಪ್ಪನವರ,ಕಾತೇಶ ಅಲ್ಲಾಪೂರ,ನಾಗರಾಜ ಬಕ್ಕಣ್ಣನವರ, ರೇವಣಪ್ಪ ಗುದಗಿ, ಕುಮಾರ ತಿರಕಪ್ಪನವರ, ಇನ್ನು ಅನೇಕರು ಹಾಜರಿದ್ದರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 