ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆ
ಲೋಕದರ್ಶನ ವರದಿ
ಹಾವೇರಿ18: ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟದ ದಿಟ್ಟ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನಾಚಾರಣೆಯನ್ನು ಹಾವೇರಿ ನಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಆಚರಿಸಲಾಯತು.
ಹಾವೇರಿ ತಾಲೂಕಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘಟನೆಯ ತಾಲೂಕಾಧ್ಯಕ್ಷ ಶಿವಾನಂದ ಮಾಳಿ ಮಾತನಾಡಿ ಅಗಸ್ಟ್15 ರಂದು ಜನ್ಮ ತಾಳಿ ರಾಯಣ್ಣ ಬ್ರಿಟಿಷರ ಗುಲಾಮರಿಯನ್ನು ಹೊಡೆದೊಡಿಸಲು ಅಂದು ಕಿತ್ತೂರ ಸಂಸ್ಥಾನದಕ್ಕೆ ಲಗ್ಗೆ ಇಟ್ಟಿದ್ದ ಬ್ರಿಟಿಷರಿಗೆ ಸ್ವತಂತ್ರದ ದೇಶದ ಕಿಚ್ಚನ ಬಿಸಿ ಮುಟ್ಟಿಸಿ ಸ್ವತಂತ್ರ ಸಂಸ್ಥಾನ ಕಾಪಾಡಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದೆಂದಿಗೂ ಅಜರಾಮರ ಅವರ ಹುಟ್ಟುದಿನ ನಮ್ಮೆಲ್ಲರಿಗೂ ಸ್ಫೂತರ್ಿ ಎಂದರು.
ಈ ಸಮಯದದಲ್ಲಿ ಮಾಲತೇಶ ಬಣಕಾರ, ಎಸ್.ತಿಪ್ಪೇಸ್ವಾಮಿ ಹೊಸಮನಿ ನಿಂಗಪ್ಪ ಅಕ್ಕೂರ,ನಿಂಗನಗೌಡ ಗಾಜಿಗೌಡ್ರ, ತಿರಕಪ್ಪ ಹುಳಕೆಲ್ಲಪ್ಪನವರ,ಕಾತೇಶ ಅಲ್ಲಾಪೂರ,ನಾಗರಾಜ ಬಕ್ಕಣ್ಣನವರ, ರೇವಣಪ್ಪ ಗುದಗಿ, ಕುಮಾರ ತಿರಕಪ್ಪನವರ, ಇನ್ನು ಅನೇಕರು ಹಾಜರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 