ಭಾರತೀಯ ವಿದ್ಯಾರ್ಥಿ ಪರಿಷತ್:ತಿರಂಗಾ ಯಾತ್ರೆ
Bharatiya Vidyarthi Parishad: Tiranga Yatra
ರಾಣಿಬೆನ್ನೂರ 17: ಸ್ಥಳೀಯ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ತಿರಂಗಾ ಯಾತ್ರೆ ನಗರದಲ್ಲಿ ಗುರುವಾರ ನಡೆಯಿತು. ತಿರಂಗಾ ಯಾತ್ರೆಗೆ ಡಾಽ ಗೀರೀಶ್ ಕೆಂಚಪ್ಪನವರ ಚಾಲನೆ ನೀಡಿದರು. ಡಾಽ ರತ್ನ ಪ್ರಭಾ ಕೆಠ್ಚಪ್ಪನವರ್, ಸ್ಪೂರ್ತಿ ಪ್ಯಾರ ಮೆಡಿಕಲ್ ಕಾಲೇಜ್ ಪ್ರಾಂಶುಪಾಲ ಬಸವರಾಜ್ ಕಮ್ಮಾರ, ಲಕ್ಷ್ಮಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಮಂಜುನಾಥ, ಅಭಿಲಾಷ್ ಬದಾಮಿ, ಹನುಮಂತಪ್ಪ ಹಳ್ಳೂರ, ಪವನ್ಕುಮಾರ್ ಇಟಗಿ, ಎಲ್ಲಮ್ಮ, ದರ್ಶನ್, ಸುಶ್ಮಿತಾ, ನವೀನ್, ಬಸವರಾಜ್, ಪುನೀತ್ ಹಾಗೂ ವಿದ್ಯಾರ್ಥಗಳು ಪಾಲ್ಗೊಂಡಿದ್ದರು
ತಿರಂಗಾ ಯಾತ್ರೆಯು ನಗಚಿರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಗರದ ಬಸ್ ನಿಲ್ದಾಣದ ಎದುರು ಸಂಪನ್ನಗೊಂಡಿತು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 