ಭಾರತೀಯ ವಿದ್ಯಾರ್ಥಿ ಪರಿಷತ್:ತಿರಂಗಾ ಯಾತ್ರೆ
Bharatiya Vidyarthi Parishad: Tiranga Yatra
ರಾಣಿಬೆನ್ನೂರ 17: ಸ್ಥಳೀಯ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ತಿರಂಗಾ ಯಾತ್ರೆ ನಗರದಲ್ಲಿ ಗುರುವಾರ ನಡೆಯಿತು. ತಿರಂಗಾ ಯಾತ್ರೆಗೆ ಡಾಽ ಗೀರೀಶ್ ಕೆಂಚಪ್ಪನವರ ಚಾಲನೆ ನೀಡಿದರು. ಡಾಽ ರತ್ನ ಪ್ರಭಾ ಕೆಠ್ಚಪ್ಪನವರ್, ಸ್ಪೂರ್ತಿ ಪ್ಯಾರ ಮೆಡಿಕಲ್ ಕಾಲೇಜ್ ಪ್ರಾಂಶುಪಾಲ ಬಸವರಾಜ್ ಕಮ್ಮಾರ, ಲಕ್ಷ್ಮಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಮಂಜುನಾಥ, ಅಭಿಲಾಷ್ ಬದಾಮಿ, ಹನುಮಂತಪ್ಪ ಹಳ್ಳೂರ, ಪವನ್ಕುಮಾರ್ ಇಟಗಿ, ಎಲ್ಲಮ್ಮ, ದರ್ಶನ್, ಸುಶ್ಮಿತಾ, ನವೀನ್, ಬಸವರಾಜ್, ಪುನೀತ್ ಹಾಗೂ ವಿದ್ಯಾರ್ಥಗಳು ಪಾಲ್ಗೊಂಡಿದ್ದರು
ತಿರಂಗಾ ಯಾತ್ರೆಯು ನಗಚಿರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಗರದ ಬಸ್ ನಿಲ್ದಾಣದ ಎದುರು ಸಂಪನ್ನಗೊಂಡಿತು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 