ಶಿಕ್ಷಣದೊಂದಿಗೆ ಉತ್ತಮ ಪ್ರಜೆಗಳಾಗಿ: ಅಧ್ಯಕ್ಷ ಮಳೆಕಾರ್
ಲೋಕದರ್ಶನ ವರದಿ
ಕಂಪ್ಲಿ25: ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಪೋಷಕರು ಜಾಗೃತಿವಹಿಸಬೇಕು ಎಂದರು ಸ್ವಕುಳಸಾಳಿ ಸಮಾಜದ ಅಧ್ಯಕ್ಷ ಅಂಜಿನಪ್ಪ ಮಳೆಕಾರ ಹೇಳಿದರು.
ತಾಲೂಕಿನ ನೇಕಾರ ಸಮುದಾಯ ಒಕ್ಕೂಟದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಗವಾನ್ ಜೀವೇಶ್ವರ ಜಯಂತ್ಯೋತ್ಸವದಲ್ಲಿ ಜೀವೇಶ್ವರ ಅವರ ಮಂತ್ರ ಪಠಣದ ಪೂಜೆ ನಂತರ ಮಾತನಾಡಿ ಜೀವನದ ಆಧಾರಕ್ಕೆ ಜೀವೇಶ್ವರ ಅವರ ಆದರ್ಶ ಪ್ರೇರಣೆಗಳು ಮಾರ್ಗವಾಗಿವೆ. ಸ್ವಕುಳಸಾಳಿ ಸಮಾಜದವರು ಒಗ್ಗಟ್ಟಿದೊಂದಿಗೆ ಸಕರ್ಾರದ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದರು.
ನಂತರ ಮುಖ್ಯಾಧಿಕಾರಿ ವೆಂಕಟೇಶ್ ಮಾತನಾಡಿ, ಸಮಾಜದ ಬೆಳವಣಿಗೆಗೆ ಪ್ರತಿಯೊಬ್ಬರ ಸಹಕಾರವಿದೆ. ಜೀವೇಶ್ವರ ಅವರ ಸ್ಮರಣೆಯೊಂದಿಗೆ ನೆಮ್ಮದಿ ಬದುಕು ಕಟ್ಟಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.
ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾಥರ್ಿಗಳಾದ ಅಂಕಿತ ಜಂಬುನಾಥ ಸರೋದೆ, ಸಹನ ಅಂಜಿನಪ್ಪ ಮಳೆಕಾರ್, ಪ್ರಿಯಾಂಕ ಕೃಷ್ಣ ಮಳೆಕಾರ್, ಹತ್ತನೆ ರಾಘವೇಂದ್ರ, ಶಿವಕುಮಾರ್, ಚಿಲ್ಲಾಳಗೆ ಶ್ರೀಖಂಡೆ ಅವರ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೂ ಮುಖ್ಯಾಧಿಕಾರಿ ವೆಂಕಟೇಶ್ಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸರೋದೆ ಗುರುರಾಜ, ಮಲ್ಲಿಕಾಜರ್ುನ, ಮಳೆಕಾರ್ ನಾರಾಯಣಪ್ಪ, ಏಕಬೋಟೆ ಮಲ್ಲಿಕಾಜರ್ುನ, ಚಿಲ್ಲಾಳ ನಾಗರಾಜ, ಶಿವಕುಮಾರ್, ಭರತ್ಕುಮಾರ್ ಮಳೆಕಾರ್, ಅಂಬಲಡಗೆ ಈರಣ್ಣ, ಪ್ರಭಾಕರ್, ನಾಗರಾಜ, ರಾಮು ವಿರುಪಾಕ್ಷಿ, ಕೆಂದೂಳೆ ಶಿವಕುಮಾರ್, ರಾಜ, ಶ್ರೀಖಂಡೆ ಪಕ್ಕೀರಪ್ಪ, ಪ್ರಕಾಶ್, ಮಂಜುನಾಥ, ಸರೋದೆ ರಾದಾಬಾಯಿ, ಶ್ರೀದೇವಿ, ಲತಾ, ಗೀತಾ, ಸರಸ್ವತಿ ಮಳೆಕಾರ್, ಶ್ರೀಖಂಡೆ ಸುಭದ್ರಮ್ಮ, ನೀಲಮ್ಮ, ಸುಮ, ಸರಸ್ವತಿ ಏಡಕೆ, ಮಳೆಕಾರ್ ರುಕ್ಮಿಣಿ, ಲಕ್ಷ್ಮಿ, ವಾಣಿ, ಏಕಬೋಟೆ ನಿರ್ಮಲ, ಚಿಲ್ಲಾಳ ಚಂದ್ರಕಲಾ, ಲಲಿತಾ, ಮೀನಾಕ್ಷಿ ಸೇರಿದಂತೆ ಅನೇಕರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 